ಇಂದು ಸಾಲಿಗ್ರಾಮದಲ್ಲಿ ಅಭಿಮಾನಿಗಳಿಂದ ದೊಡ್ಡಸ್ವಾಮೇಗೌಡರಿಗೆ  ಅಭಿನಂದನಾ ಸಮಾರಂಭ..

ಹೊಸೂರು(ಸಂಘಟನೆ ಮಂಜುನಾಥ್): ಎಂಸಿಡಿಸಿಸಿ ಬ್ಯಾಂಕಿನ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದೊಡ್ಡಸ್ವಾಮೇಗೌಡ ಅವರಿಗೆ  ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್ ಹೇಳಿದರು. ಸಾಲಿಗ್ರಾಮ ತಾಲೂಕು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಫೆ. 13 ರಂದು ಸಾಲಿಗ್ರಾಮ ಪಟ್ಟಣದ ಶಾದಿ ಮಹಲ್ ಭವನದಲ್ಲಿ ಮಧ್ಯಾಹ್ನ 2 ಘಂಟೆಗೆ ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಎಂಸಿಡಿಸಿಸಿ ಬ್ಯಾಂಕಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದೊಡ್ಡಸ್ವಾಮೇಗೌಡ ಹಾಗೂ ಪತ್ನಿ ವನಜಾಕ್ಷಮ್ಮ, ಹಾಗೂ ಕ್ಷೇತ್ರದ ಶಾಸಕರಾದ ಡಿ.ರವಿಶಂಕರ್ ಹಾಗೂ … Continue reading ಇಂದು ಸಾಲಿಗ್ರಾಮದಲ್ಲಿ ಅಭಿಮಾನಿಗಳಿಂದ ದೊಡ್ಡಸ್ವಾಮೇಗೌಡರಿಗೆ  ಅಭಿನಂದನಾ ಸಮಾರಂಭ..