ನಿಷ್ಠುರವಾದಿತನವೇ ಹಳ್ಳಿಹಕ್ಕಿ ವಿಶ್ವನಾಥ್ ರವರ ರಾಜಕೀಯ ಬದುಕಿಗೆ ಮುಳುವಾಯಿತಾ?
ಹೆಚ್ ವಿಶ್ವನಾಥ್ ಅವರ ರಾಜಕೀಯ ಬದುಕನ್ನು ಗಮನಿಸಿದರೆ ಅವರೊಬ್ಬ ನಿಷ್ಠುರವಾದಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕಿಂತ ಹೆಚ್ಚಾಗಿ ಅವರು ನಂಬಿದವರೇ ಅವರಿಗೆ ಮುಳುವಾದರು ಎನ್ನುವುದು ಅಷ್ಟೇ ಸತ್ಯ. ಅವರಿಗೆ ಮೊದಲ ಶಾಕ್ ನೀಡಿದ್ದು ಎರಡು ದಶಕಗಳ ಹಿಂದೆ ನಡೆದ 2004ರ ವಿಧಾನಸಭಾ ಚುನಾವಣೆ ಎಂದರೆ ತಪ್ಪಾಗಲಾರದು. ಅವತ್ತು ಆತಂತ್ರ್ಯ ವಿಧಾನಸಭೆ ಬರುವ ಮುನ್ಸೂಚನೆ ಸಿಕ್ಕಿತ್ತು. ಹೀಗಾಗಿ ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಜೆಡಿಎಸ್ ಸಮಿಶ್ರ ಸರ್ಕಾರ ರಚನೆ ಮಾಡಿ ಎಚ್ ವಿಶ್ವನಾಥ್ ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದು, ಈ ಬಗ್ಗೆ … Continue reading ನಿಷ್ಠುರವಾದಿತನವೇ ಹಳ್ಳಿಹಕ್ಕಿ ವಿಶ್ವನಾಥ್ ರವರ ರಾಜಕೀಯ ಬದುಕಿಗೆ ಮುಳುವಾಯಿತಾ?
Copy and paste this URL into your WordPress site to embed
Copy and paste this code into your site to embed