ಮಹಾ ಸಂಗಮ ಗೆಳೆಯರ ಬಳಗದಿಂದ ಮೂಡಲಪುರ ನಂದೀಶ್ ರವರಿಗೆ ಶುಭಹಾರೈಕೆ
ಮೈಸೂರು: ಚಾಮರಾಜನಗರ ಜಿಲ್ಲೆಯ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರಾದ ಮೂಡಲಪುರ ನಂದೀಶ್ ರವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವೇಳೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಮಹಾ ಸಂಗಮ ಗೆಳೆಯರ ಬಳಗದ ವತಿಯಿಂದ ಜನ್ಮ ದಿನೋತ್ಸವದ ಶುಭಾಶಯ ಕೋರಲಾಯಿತು. ಮಹಾ ಸಂಗಮ ಗೆಳೆಯರ ಬಳಗದ ಅಧ್ಯಕ್ಷರಾದ ಕಲ್ಮಳ್ಳಿ ನಟರಾಜು, ಕೊತ್ತಲವಾಡಿ ಮಹದೇವಸ್ವಾಮಿ, ಗೌಡಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವಿ ಸೇರಿದಂತೆ ಅನೇಕ ಯುವ ಮುಖಂಡರು ಉಪಸ್ಥಿತರಿದ್ದು ಶುಭ ಹಾರೈಸಿದರು. ಸುತ್ತೂರು ಶ್ರೀಗಳ ಭೇಟಿ ಮಾಡಿ ಆಶೀರ್ವಾದ … Continue reading ಮಹಾ ಸಂಗಮ ಗೆಳೆಯರ ಬಳಗದಿಂದ ಮೂಡಲಪುರ ನಂದೀಶ್ ರವರಿಗೆ ಶುಭಹಾರೈಕೆ
Copy and paste this URL into your WordPress site to embed
Copy and paste this code into your site to embed