ಚಿಕ್ಕಹನಸೋಗೆ ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ ಜ್ಯೋತಿ ಮಂಜುನಾಥ್, ಜ್ಯೋತಿ ರವಿ ಅವಿರೋಧ ಆಯ್ಕೆ
ಹೊಸೂರು(ಸಂಘಟನೆ ಮಂಜುನಾಥ್): ಸಾಲಿಗ್ರಾಮ ತಾಲೂಕಿನ ಚಿಕ್ಕಹನಸೋಗೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜ್ಯೋತಿ ಮಂಜುನಾಥ್ ಉಪಾಧ್ಯಕ್ಷರಾಗಿ ಜ್ಯೋತಿ ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಯಾಗಿದ್ದ ಗಿರೀಶ್ ರವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಸಭೆಯಲ್ಲಿ ನಿರ್ದೇಶಕರಾದ ಶೈಲಾ ರಮೇಶ್, ಶೈಲಜಾ ಕುಚೇಲ್, ಸಿ ಸರಸ್ವತಿ ನರಸಿಂಹೇಗೌಡ, ರೇಣುಕಮ್ಮ ಚಂದ್ರೇಗೌಡ,ಗೀತಾ ಮಧುಸೂದನ್, ಹೊನ್ನಮ್ಮ ಚೆಲುವಯ್ಯ ಸಂಘದ ಕಾರ್ಯದರ್ಶಿ ನಾಗರತ್ನ ಹಾಲು ಪರೀಕ್ಷಕಿ … Continue reading ಚಿಕ್ಕಹನಸೋಗೆ ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ ಜ್ಯೋತಿ ಮಂಜುನಾಥ್, ಜ್ಯೋತಿ ರವಿ ಅವಿರೋಧ ಆಯ್ಕೆ
Copy and paste this URL into your WordPress site to embed
Copy and paste this code into your site to embed