ಯುವಜನತೆ ಮೇಲೆ ಡ್ರಗ್ಸ್ ಅಸ್ತ್ರ… ಇದು ಭಯೋತ್ಪಾದನೆಯ ತಂತ್ರ… ಪೋಷಕರೇ ಹುಷಾರ್!
ಭಯೋತ್ಪಾದನೆ ಮೂಲಕ ಭಾರತವನ್ನು ಬಗ್ಗುಬಡಿಯಬಹುದೆಂದು ಕೊಂಡವರಿಗೆ ಅದು ಸಾಧ್ಯವಾಗಲ್ಲ ಎಂಬುದು ಗೊತ್ತಾಗಿದೆ. ಸ್ವಾತಂತ್ರ್ಯ ನಂತರ ಭಾರತದಲ್ಲಿ ಭಯತ್ಪಾದನೆ ಯಾವ ರೀತಿಯಲ್ಲಿ ನಡೆದಿದೆ ಎನ್ನುವುದು ನಮ್ಮ ಮುಂದಿರುವ ಕಹಿ ಸತ್ಯವಾಗಿದೆ. ಆದರೂ ಭಾರತದ ಮೇಲೆ ಕಣ್ಣಿಟ್ಟಿರುವ ಉಗ್ರವಾದಿಗಳು ಏಜೆಂಟರ ಮೂಲಕ ಬೇರೆ, ಬೇರೆ ತಂತ್ರಗಳನ್ನು ಪ್ರಯೋಗ ಮಾಡುತ್ತಲೇ ಬಂದಿದ್ದಾರೆ. ಆದರೆ ಅದಕ್ಕೆ ಸಕಾಲದಲ್ಲಿ ಭಾರತ ತಿರುಗೇಟು ನೀಡಿದೆ.. ಆದರೂ ಇವತ್ತು ನಾವು ಎಚ್ಚೆತ್ತುಕೊಳ್ಳಲೇ ಬೇಕಾದ ಅನಿವಾರ್ಯತೆಗೆ ಬಂದು ನಿಂತಿದ್ದೇವೆ.. ಏಕೆಂದರೆ ಭಯೋತ್ಪಾದಕರು ಈಗ ಯುವ ಜನತೆಯ ಮೇಲೆ ಕಣ್ಣಿಟ್ಟಿದ್ದಾರೆ… … Continue reading ಯುವಜನತೆ ಮೇಲೆ ಡ್ರಗ್ಸ್ ಅಸ್ತ್ರ… ಇದು ಭಯೋತ್ಪಾದನೆಯ ತಂತ್ರ… ಪೋಷಕರೇ ಹುಷಾರ್!
Copy and paste this URL into your WordPress site to embed
Copy and paste this code into your site to embed