ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತೆಂದರೆ ಗುಡ್ಡಕುಸಿತದ ಭಯ… ಗುಡ್ಡದಭೂತ ಕಾಡಲು ಕಾರಣವೇನು ಗೊತ್ತಾ?

ಕೊಡಗಿನ ಜನರು ಅದೆಂತಹ ಮಳೆಗಾಲವನ್ನೆಲ್ಲ ಎದುರಿಸಿಲ್ಲ ಹೇಳಿ? ಮಳೆಗಾಳಿ, ಪ್ರವಾಹ, ಬರೆ ಕುಸಿತ ಇದೆಲ್ಲವೂ ಹೊಸತೇನಲ್ಲ. ಎಲ್ಲವನ್ನು ಸಹಿಸಿಕೊಂಡು ಬದುಕಿದ್ದಾರೆ. ಆದರೆ ಇತ್ತೀಚೆಗೆ ಬರೀ ಪ್ರವಾಹ  ಸಂಭವಿಸುತ್ತಿಲ್ಲ.. ಬರೆ ಕುಸಿತವಷ್ಟೆ ಸಂಭವಿಸುತ್ತಿಲ್ಲ… ಇಡೀ ಗುಡ್ಡಗಳೇ ಕುಸಿಯಲಾರಂಭಿಸಿವೆ… 2018ರ ನಂತರ ಕೊಡಗಿನಲ್ಲಿ ಮಳೆಗಾಲ ಬಂತೆಂದರೆ ಭಯ ಶುರುವಾಗುತ್ತದೆ… ಮಳೆ ಸುರಿದರೆ ಮಹಾಮಳೆ… ಮಳೆ ಬಾರದೆ ಹೋದರೆ ರಣ ಬಿಸಿಲು… ಹೀಗೆ ವಾತಾವರಣದಲ್ಲಿನ ಏರುಪೇರುಗಳು ಜನರ ಮೇಲೆ ಪರಿಣಾಮ ಬೀರುತ್ತಿವೆ. ಇದೀಗ ಮಳೆಗಾಲ ಆರಂಭದ ಸೂಚನೆಗಳು ಶುರುವಾಗಿದೆ.  ಇನ್ನೇನು ಕೆಲವೇ … Continue reading ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತೆಂದರೆ ಗುಡ್ಡಕುಸಿತದ ಭಯ… ಗುಡ್ಡದಭೂತ ಕಾಡಲು ಕಾರಣವೇನು ಗೊತ್ತಾ?