ಪತ್ರಿಕಾ ನೀತಿಜ್ಞ ಕಲ್ಯಾಟಂಡ.ಬಿ.ಗಣಪತಿ ಅವರಿಗೆ ಬರಹ ಗೊತ್ತಿತ್ತು- ವ್ಯವಹಾರ ಗೊತ್ತಿರಲಿಲ್ಲ

ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರ್  ದಿನ ಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾದ ಕೆ. ಬಿ. ಗಣಪತಿ ಅವರು ನಿಧನರಾಗಿ  ವರ್ಷವಾಯಿತು. ಇದರ ನಿಮಿತ್ತ ಅಂದು  ಲೇಖಕ ಎಸ್.ಪ್ರಕಾಶ್ ಬಾಬು  ಅವರು  ಬರೆದಿದ್ದ ಶ್ರದ್ಧಾಂಜಲಿ ಲೇಖನವನ್ನು ಪ್ರಕಟಿಸಲಾಗುತ್ತಿದೆ…ಓದಿ, ಅಭಿಪ್ರಾಯಿಸಿ…. ಸಮಯ ಪಾಲನೆಯಲ್ಲಿ  ಕೆ.ಬಿ.ಗಣಪತಿ ಅವರಷ್ಟು ನಿಖರವಾಗಿ ಪಾಲಿಸುವವರನ್ನ ನನ್ನ ಜೀವಮಾನದಲ್ಲಿ ಕಂಡೇ ಇಲ್ಲ. ಕಚೇರಿಗೆ ಬರುವುದು ಯಾವತ್ತೂ ತಡ ಮಾಡುವುದೇ ಇಲ್ಲ. ಬೆಳಿಗ್ಗೆ 8.20ಕ್ಕೆ ಅಂದ್ರೆ ಒಂದು ನಿಮಿಷವೂ ಆಚೀಚೆ ಆಗುತ್ತಿರಲಿಲ್ಲ. ಮನೆಗೆ ಹೋಗುವುದು ಮಾತ್ರ ಹೆಚ್ಚು-ಕಡಿಮೆಯಾಗುತ್ತಿತ್ತು. … Continue reading ಪತ್ರಿಕಾ ನೀತಿಜ್ಞ ಕಲ್ಯಾಟಂಡ.ಬಿ.ಗಣಪತಿ ಅವರಿಗೆ ಬರಹ ಗೊತ್ತಿತ್ತು- ವ್ಯವಹಾರ ಗೊತ್ತಿರಲಿಲ್ಲ