ವ್ಯಾಜ್ಯ ಇತ್ಯರ್ಥದ ಕಪ್ಪಡಿ ಕ್ಷೇತ್ರ… ಇಲ್ಲಿ ಶಿವರಾತ್ರಿಯಿಂದ ಯುಗಾದಿವರೆಗೆ ಜಾತ್ರೆ… ನೀವೂ ತಪ್ಪದೆ ಬನ್ನಿ…

ಈಗ ಜಾತ್ರೆಗಳು, ರಥೋತ್ಸವಗಳು ಎಲ್ಲೆಡೆಯೂ ನಡೆಯುತ್ತಿದೆ. ಒಂದೊಂದು ಕ್ಷೇತ್ರಗಳಲ್ಲಿ ನಡೆಯುವ ಜಾತ್ರೆಯೂ ಒಂದೊಂದು ರೀತಿಯಲ್ಲಿದ್ದು, ಗಮನಸೆಳೆಯುತ್ತವೆ. ಇಂತಹ ಜಾತ್ರೆಗಳ ನಡುವೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕು ವ್ಯಾಪ್ತಿಯ ಕಪ್ಪಡಿ ಕ್ಷೇತ್ರದಲ್ಲಿ ನಡೆಯುವ ಜಾತ್ರೆ ಗಮನಸೆಳೆಯುತ್ತದೆ. ಅಷ್ಟೇ ಅಲ್ಲದೆ ಅಚ್ಚರಿಯನ್ನುಂಟು ಮಾಡುತ್ತದೆ. ಏಕೆಂದರೆ ಇಲ್ಲಿ ಶಿವರಾತ್ರಿಯಿಂದ ಆರಂಭವಾಗಿ ಯುಗಾದಿವರೆಗೆ ಬರೋಬ್ಬರಿ ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತದೆ. ಪ್ರತಿ ದಿನವೂ ಒಂದೊಂದು ರೀತಿಯ ವಿಶೇಷತೆಗಳಿರುತ್ತವೆ. ಕಪ್ಪಡಿ(kappadi) ಕ್ಷೇತ್ರವು ಮೈಸೂರು(Mysore) ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹೆಬ್ಬಾಳಿನಿಂದ ಎಂಟು ಕಿ.ಮೀ.ದೂರದಲ್ಲಿ ಕಾವೇರಿ … Continue reading ವ್ಯಾಜ್ಯ ಇತ್ಯರ್ಥದ ಕಪ್ಪಡಿ ಕ್ಷೇತ್ರ… ಇಲ್ಲಿ ಶಿವರಾತ್ರಿಯಿಂದ ಯುಗಾದಿವರೆಗೆ ಜಾತ್ರೆ… ನೀವೂ ತಪ್ಪದೆ ಬನ್ನಿ…