ಸಾಹಿತಿ ಕುಮಾರಕವಿ ಬಿ.ಎನ್ ನಟರಾಜ್ ಸೇರಿ 16 ಮಂದಿ ಸಾಧಕರಿಗೆ ಕಸ್ತೂರಿ ಸಿರಿರತ್ನ ಪ್ರಶಸ್ತಿ

ಮಂಡ್ಯ: ಕಸ್ತೂರಿ ಸಿರಿಗನ್ನಡ ವೇದಿಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಕಸ್ತೂರಿ ಸಿರಿರತ್ನ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು 2025-26ನೇ ಸಾಲಿನಲ್ಲಿ ಸುಮಾರು 16 ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದ್ದು ಅವರ ಪೈಕಿ ಹಿರಿಯ ಸಾಹಿತಿಗಳು, ಜನಮನಕನ್ನಡದ ಅಂಕಣಕಾರರೂ ಆಗಿರುವ ಕುಮಾರಕವಿ ಬಿ.ಎನ್ ನಟರಾಜ್ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿರುವುದು ಹೆಮ್ಮೆಯ ವಿಷಯ… ಅವರಿಗೆ ಜನಮನಕನ್ನಡ ಬಳಗ ಶುಭ ಹಾರೈಸುತ್ತಿದೆ. ಉಳಿದಂತೆ ಮಂಡ್ಯದ ಗಂಟಲು ತಜ್ಞ ಡಾ. ಕೆ ಬಿ … Continue reading ಸಾಹಿತಿ ಕುಮಾರಕವಿ ಬಿ.ಎನ್ ನಟರಾಜ್ ಸೇರಿ 16 ಮಂದಿ ಸಾಧಕರಿಗೆ ಕಸ್ತೂರಿ ಸಿರಿರತ್ನ ಪ್ರಶಸ್ತಿ