ಕಾವೇರಿಯ ತವರಿನಲ್ಲಿ ಬರದ ಛಾಯೆ…..  ಕಾಡು ಉಳಿದರೆ ಮಾತ್ರ ನಾಡು ಉಳಿಯುತ್ತದೆ…

ಈ ಬಾರಿ ಕೊಡಗಿಗೆ ಕೃಪೆ ತೋರಲು ವರುಣ ಹಿಂದೇಟು ಹಾಕುತ್ತಿದ್ದಾನೆ.. ಪರಿಣಾಮ ಕಾವೇರಿಗೆ ಜೀವಕಳೆ ಬರುವಂತೆ ಕಾಣುತ್ತಿಲ್ಲ.. ಕಾವೇರಿ ಬರಿದಾದರೆ ಆಕೆಯನ್ನು ನಂಬಿಕೊಂಡವರ ಕಥೆ ಏನು? ಕೊಡಗಿನಲ್ಲಿ ಬರಕಾಣಿಸಿಕೊಳ್ಳಲು ಕಾರಣವೇನು? ಇದೆಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ ಸಾಮಾಜಿಕ ಕಳಕಳಿಯಿಂದ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಇಲ್ಲಿ ತೆರೆದಿಟ್ಟಿದ್ದಾರೆ ಬತ್ತಿದ ಬಾವಿಯ ಅಳಲು  ಕೊಡಗಿನಲ್ಲಿ ಜೂನ್ ಬಂತೆಂದರೆ ಮಲೆನಾಡು ಮೈದುಂಬಿ ಮಳೆಗೆ ಮೀಯುತ್ತಿತ್ತು. ಈಗ ಜೂನ್ ಕಳೆಯುತ್ತಾ ಬಂದರೂ ಆಕಾಶ ಬರಡಾಗಿದೆ. ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಹಿಂದೆ ಹಿಂಗಾರು ಮಳೆಯಲ್ಲೇ … Continue reading ಕಾವೇರಿಯ ತವರಿನಲ್ಲಿ ಬರದ ಛಾಯೆ…..  ಕಾಡು ಉಳಿದರೆ ಮಾತ್ರ ನಾಡು ಉಳಿಯುತ್ತದೆ…