ಮೈಸೂರಿನ ಪತ್ರಿಕೋದ್ಯಮಕ್ಕೆ ಆಧುನಿಕ ಆಯಾಮ ನೀಡಿದ ಪತ್ರಿಕಾ ನೀತಿಜ್ಞ ಕೆ.ಬಿ.ಗಣಪತಿ

ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರ್  ದಿನ ಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾದ ಕೆ. ಬಿ. ಗಣಪತಿ ಅವರು ನಿಧನರಾಗಿ ಒಂದೂ ವರ್ಷವಾಯಿತು. ಇದರ ನಿಮಿತ್ತ ಅಂದು  ಲೇಖಕ ಎಸ್.ಪ್ರಕಾಶ್ ಬಾಬು  ಅವರು  ಬರೆದಿದ್ದ ಶ್ರದ್ಧಾಂಜಲಿ ಲೇಖನವನ್ನು ಮತ್ತೇ ಪ್ರಕಟಿಸಲಾಗುತ್ತಿದೆ…ಓದಿ, ಅಭಿಪ್ರಾಯಿಸಿ…. ಮಾನವರ ಬದುಕು ಎಂದಿಗೂ ನಿಂತ ನೀರಲ್ಲ. ಅದೂ ಎಂದಿಗೂ ನದಿಯಂತೆ ಚಲನಶೀಲವಾಗಿರಬೇಕು ಅಂತ ಅನುಭಾವಿಗಳು ಹೇಳುವ ಮಾತಿದೆ. ಇದಕ್ಕೆ ಒಪ್ಪುವಂತೆ ಬಾಳಿದ್ದು ಇತ್ತೀಚೆಗೆ ನಿಧನರಾದ ಕೆ.ಬಿ.ಗಣಪತಿ ಅವರು. ಕೆಬಿಜಿ ಎಂದೇ ನಮಗೆಲ್ಲಾ ಆದರಣೀಯ ಗುರುವಾಗಿದ್ದವರು. … Continue reading ಮೈಸೂರಿನ ಪತ್ರಿಕೋದ್ಯಮಕ್ಕೆ ಆಧುನಿಕ ಆಯಾಮ ನೀಡಿದ ಪತ್ರಿಕಾ ನೀತಿಜ್ಞ ಕೆ.ಬಿ.ಗಣಪತಿ