ಫೆ.25ರಿಂದ 28 ರವರೆಗೆ ಶ್ರೀ ಗುರು ಕೆಂಡಗಣೇಶ್ವರಸ್ವಾಮಿ – ಶ್ರೀ ಮಹದೇಶ್ವರಸ್ವಾಮಿ ಜಾತ್ರೆ
ಸರಗೂರು(ಸರಗೂರು ದಾಸೇಗೌಡ): ಹುಣಸೂರು ತಾಲ್ಲೂಕಿನ ಗದ್ದಿಗೆ ಕರಿಮುದ್ದನಹಳ್ಳಿ ಅಂಚೆಯ ಶ್ರೀ ಗುರು ಕೆಂಡಗಣೇಶ್ವರಸ್ವಾಮಿ ಹಾಗೂ ಶ್ರೀ ಮಹದೇಶ್ವರಸ್ವಾಮಿ ಕ್ಷೇತ್ರದಲ್ಲಿ 2026 ನೇ ಸಾಲಿನ ಜಾತ್ರಾ ಮಹೋತ್ಸವವು ಫೆಬ್ರವರಿ 25 ರಿಂದ 28ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಉತ್ಸವದಲ್ಲಿ ಏನೆಲ್ಲ ಕಾರ್ಯಕ್ರಮಗಳಿವೆ ಎನ್ನುವುದನ್ನು ನೋಡುವುದಾದರೆ ಜಾತ್ರೆಯ ಆರಂಭದ ದಿನವಾದ ಫೆ.25ರ ಬುಧವಾರ ಬೆಳಗ್ಗೆ 6ಕ್ಕೆ ಮಹಾರುದ್ರಾಭಿಷೇಕ, 9ಕ್ಕೆ ಶುಭ ಮುಹೂರ್ತದಲ್ಲಿ ಷಟ್ ಸ್ಥಳ ಧ್ವಜಾರೋಹಣ, ಮಹಾಗಣಪತಿ ಪೂಜೆ, ಪುಣ್ಯನಾಂದಿ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ. ಸಂಜೆ 4 ಕ್ಕೆ ಅಕ್ಕಪಕ್ಕದ … Continue reading ಫೆ.25ರಿಂದ 28 ರವರೆಗೆ ಶ್ರೀ ಗುರು ಕೆಂಡಗಣೇಶ್ವರಸ್ವಾಮಿ – ಶ್ರೀ ಮಹದೇಶ್ವರಸ್ವಾಮಿ ಜಾತ್ರೆ
Copy and paste this URL into your WordPress site to embed
Copy and paste this code into your site to embed