ಗಿನ್ನೆಸ್ ದಾಖಲೆ ಬರೆದ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಬೋನ್ಸಾಯ್ ಗಾರ್ಡನ್.. ಏನಿದರ ವಿಶೇಷ?

ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮವು ಹಲವು ವಿಶೇಷತೆಗಳನ್ನು ಹೊಂದಿದ್ದು ಈ ಪೈಕಿ ಇಲ್ಲಿರುವ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ಗಮನಾರ್ಹವಾಗಿದ್ದು, ಸಹಸ್ರಾರು ಕುಬ್ಜ ಸಸ್ಯ ಸಂಕುಲಗಳ ಮೂಲಕ ಮನಸೆಳೆಯುತ್ತಿದೆ. ಇದೀಗ ಈ ಬೋನ್ಸಾಯ್ ಗಾರ್ಡನ್ ಅತಿ ಹೆಚ್ಚು ಕುಬ್ಜ ವೃಕ್ಷಗಳಿಂದ ಕೂಡಿದ ವೃಕ್ಷ ವನವಾಗಿ ಗಿನ್ನೆಸ್ ದಾಖಲೆ ಬರೆದಿದೆ. ಆ ಮೂಲಕ ವಿಶ್ವವೇ ಇತ್ತ ತಿರುಗಿ ನೋಡುವಂತೆ ಮಾಡಿದೆ. ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಕಿಷ್ಕಿಂದ … Continue reading ಗಿನ್ನೆಸ್ ದಾಖಲೆ ಬರೆದ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಬೋನ್ಸಾಯ್ ಗಾರ್ಡನ್.. ಏನಿದರ ವಿಶೇಷ?