ಗಿನ್ನೆಸ್ ದಾಖಲೆ ಬರೆದ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಬೋನ್ಸಾಯ್ ಗಾರ್ಡನ್.. ಏನಿದರ ವಿಶೇಷ?
ಮೈಸೂರಿನ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮವು ಹಲವು ವಿಶೇಷತೆಗಳನ್ನು ಹೊಂದಿದ್ದು ಈ ಪೈಕಿ ಇಲ್ಲಿರುವ ಕಿಷ್ಕಿಂದ ಮೂಲಿಕಾ ಬೋನ್ಸಾಯ್ ಗಾರ್ಡನ್ ಗಮನಾರ್ಹವಾಗಿದ್ದು, ಸಹಸ್ರಾರು ಕುಬ್ಜ ಸಸ್ಯ ಸಂಕುಲಗಳ ಮೂಲಕ ಮನಸೆಳೆಯುತ್ತಿದೆ. ಇದೀಗ ಈ ಬೋನ್ಸಾಯ್ ಗಾರ್ಡನ್ ಅತಿ ಹೆಚ್ಚು ಕುಬ್ಜ ವೃಕ್ಷಗಳಿಂದ ಕೂಡಿದ ವೃಕ್ಷ ವನವಾಗಿ ಗಿನ್ನೆಸ್ ದಾಖಲೆ ಬರೆದಿದೆ. ಆ ಮೂಲಕ ವಿಶ್ವವೇ ಇತ್ತ ತಿರುಗಿ ನೋಡುವಂತೆ ಮಾಡಿದೆ. ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಕಿಷ್ಕಿಂದ … Continue reading ಗಿನ್ನೆಸ್ ದಾಖಲೆ ಬರೆದ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಬೋನ್ಸಾಯ್ ಗಾರ್ಡನ್.. ಏನಿದರ ವಿಶೇಷ?
Copy and paste this URL into your WordPress site to embed
Copy and paste this code into your site to embed