ನೆಲಜಿಯಿಂದ ಕಲಿಯದ ಪಾಠ.. ಮಡಿಕೇರಿಯತ್ತ ಬಿತ್ತು ವಕ್ರ ದೃಷ್ಠಿ.. ನಾಶದ ಮುನ್ನುಡಿ!

ಕೊಡಗಿನ ಪ್ರಕೃತಿ ಮೇಲೆ ಒಂದಲ್ಲ ಒಂದು ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇದೆ.. ಇದು ಇಲ್ಲಿನ  ಜನರ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.. ಹೀಗಿರುವಾಗಲೇ ಅರಣ್ಯ ಸಂಪತ್ತನ್ನು ನಾಶ ಮಾಡಿ ಅದರ ಮೇಲೆ ಜನವಸತಿ ಯೋಜನೆ ನಿರ್ಮಾಣದ ಕಾರ್ಯ ನಡೆಯುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.. ಈ ಕುರಿತಂತೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ನೈಜತೆಯನ್ನು ತೆರೆದಿಟ್ಟಿದ್ದಾರೆ… ನೆಲಜಿಯ ಕಣ್ಣೀರು ಕರೆದಾಗ… ಕೊಡಗು ಎಚ್ಚೆತ್ತುಕೊಳ್ಳುವ ಸಮಯ” ಏನಿದು ಸ್ಟೋರಿ..? ನೆಲಜಿ. ಆ ಹೆಸರನ್ನು ಕೇಳಿದರೆ ಇಂದಿಗೂ ಕೊಡಗಿನ ಜನರ … Continue reading ನೆಲಜಿಯಿಂದ ಕಲಿಯದ ಪಾಠ.. ಮಡಿಕೇರಿಯತ್ತ ಬಿತ್ತು ವಕ್ರ ದೃಷ್ಠಿ.. ನಾಶದ ಮುನ್ನುಡಿ!