ಕೊಡಗಿನ ಗುಂಡಿಬಿದ್ದ ರಸ್ತೆಗಳಲ್ಲಿ ಸಂಚರಿಸಿದ ಮೇಲೆ ‘ಅಯ್ಯೋ ನನ್ನ ಸೊಂಟ’ ಎನ್ನದೆ ಬೇರೆ ದಾರಿಯಿಲ್ಲ!
ಗುಂಡಿ ಬಿದ್ದ ರಸ್ತೆಗಳು ಕೊಡಗಿಗೆ ಮಾರಕವಾಗಿವೆ.. ಅವುಗಳ ಪರಿಣಾಮಗಳು ಒಂದೆರಡಲ್ಲ… ಇದರ ಫಲಾನುಭವಿಗಳು ಕೇವಲ ಕೊಡಗಿನವರು ಮಾತ್ರವಲ್ಲ, ಇಲ್ಲಿಗೆ ಆಗಮಿಸುವ ಎಲ್ಲರೂ ಅಡ್ಡ ಪರಿಣಾಮಗಳನ್ನು ಎದುರಿಸಲೇ ಬೇಕಾಗುತ್ತದೆ… ಹಾಗಿದ್ದರೆ ಏನಿದು ಸಮಸ್ಯೆ? ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಇದು ಒಂದೂರಿನ ಕಥೆಯಲ್ಲ. ಇಂದು ರಾಜ್ಯದಾದ್ಯಂತ ಶೇಕಡ 60ರಷ್ಟು ಜನ ಸೊಂಟ ನೋವಿನಿಂದ ನರಳುತ್ತಿದ್ದಾರೆ. ಮಲೆನಾಡಿನ ರೈತನಿಂದ ನಗರದ ಸಾಫ್ಟ್ವೇರ್ ಇಂಜಿನಿಯರ್ವರೆಗೆ ಎಲ್ಲರದ್ದೂ ಒಂದೇ ಡೈಲಾಗ್ – “ಅಯ್ಯೋ ನನ್ನ ಸೊಂಟ!”. … Continue reading ಕೊಡಗಿನ ಗುಂಡಿಬಿದ್ದ ರಸ್ತೆಗಳಲ್ಲಿ ಸಂಚರಿಸಿದ ಮೇಲೆ ‘ಅಯ್ಯೋ ನನ್ನ ಸೊಂಟ’ ಎನ್ನದೆ ಬೇರೆ ದಾರಿಯಿಲ್ಲ!
Copy and paste this URL into your WordPress site to embed
Copy and paste this code into your site to embed