ಶಾಸಕ‌ ಡಿ.ರವಿಶಂಕರ್ ಗೆ ಸಚಿವ ಸ್ಥಾನ ನೀಡಲು ಚೀರ್ ನಹಳ್ಳಿ ಶಿವರಾಜು ಒತ್ತಾಯ

ಕೆ.ಆರ್.ನಗರ(ಜಿಟೆಕ್ ಶಂಕರ್): ಕ್ಷೇತ್ರದ ಶಾಸಕ‌ ಡಿ.ರವಿಶಂಕರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡ ಚೀರ್ ನಹಳ್ಳಿ ಶಿವರಾಜು ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ಮೂರು ವರ್ಷಗಳಿಂದ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೆಲಸ‌ ಮಾಡುತ್ತಿರುವ ಅವರಿಗೆ ಪಕ್ಷ ಸಚಿವ ಸ್ಥಾನ ನೀಡುವ ಮೂಲಕ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಶಾಸಕರಾಗಿ ಆಯ್ಕೆಯಾದ ನಂತರ ಜನಾನುರಾಗಿ‌ ನಾಯಕರಾಗಿರುವ ರವಿಶಂಕರ್ ಪಕ್ಷ … Continue reading ಶಾಸಕ‌ ಡಿ.ರವಿಶಂಕರ್ ಗೆ ಸಚಿವ ಸ್ಥಾನ ನೀಡಲು ಚೀರ್ ನಹಳ್ಳಿ ಶಿವರಾಜು ಒತ್ತಾಯ