ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ… ಇದು ಜಗದಕವಿ ಯುಗದಕವಿಯ ಬದುಕು-ಬರಹದ ಕಥೆ
ರಾಷ್ಟ್ರಕವಿ ಕುವೆಂಪು ನಮಗೊಂದು ಹೆಮ್ಮೆ…ಡಿ.29 ಕುವೆಂಪು ಜನ್ಮದಿನ. ಈ ಸಂದರ್ಭದಲ್ಲಿ ಅವರ ನೆನಪು ತುಂಬಾ ಕಾಡುತ್ತದೆ. ಅದರಲ್ಲೂ ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಓಡಾಡುವರಿಗೆ ಸದಾ ನೆನಪಾಗಿ ನಮ್ಮ ಸುತ್ತಲೂ ಆವರಿಸಿಕೊಳ್ಳುತ್ತಾರೆ. ಇಂತಹ ಜಗದಕವಿ ಯುಗದಕವಿಯ ಕುರಿತಂತೆ ಬರಹಗಾರರಾದ ಕುಮಾರಕವಿ ನಟರಾಜ್ ಓದುಗರ ಮುಂದೆ ತೆರೆದಿಟ್ಟಿದ್ದಾರೆ.. ಓದಿದ ಬಳಿಕ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ ಬಿಡಿ… “ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ” ಕತೆ, ಕವನ, ನಾಟಕ, ವಿಮರ್ಶೆ, ಮಹಾಕಾವ್ಯ, ಖಂಡಕಾವ್ಯ, ಕಾದಂಬರಿ, ಕಾವ್ಯಮೀಮಾಂಸೆ, … Continue reading ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ… ಇದು ಜಗದಕವಿ ಯುಗದಕವಿಯ ಬದುಕು-ಬರಹದ ಕಥೆ
Copy and paste this URL into your WordPress site to embed
Copy and paste this code into your site to embed