ಆನೆ ನಾಡಿಗೆ ನುಗ್ಗುತ್ತಿರುವುದೇಕೆ?  ಕಾಡಾನೆ ಹಸಿವಿನ ಹಿಂದೆ ಅದೆಷ್ಟು ಸಂಕಟಗಳ ಕಥೆ!

ಇವತ್ತು ಆನೆ ಸೇರಿದಂತೆ ಎಲ್ಲ ವನ್ಯಪ್ರಾಣಿಗಳು ಆಹಾರ ಅರಸಿ ನೇರವಾಗಿ ನಾಡಿಗೆ ನುಗ್ಗುತ್ತಿವೆ. ಹಸಿವು ನೀಗಿಸುವ ಭರದಲ್ಲಿ ಮನುಷ್ಯನ ಪ್ರಾಣ ತೆಗೆಯುತ್ತಿವೆ.. ಇಂತಹದೊಂದು ಮಾನವ-ಪ್ರಾಣಿ ಸಂಘರ್ಷ ಮುಂದುವರೆಯುತ್ತಲೇ ಇದೆ.. ಇದನ್ನು ತಡೆಯ ಬೇಕಾದರೆ ನಾವೇನು ಮಾಡಬಹುದು? ಎಂಬ ಪ್ರಶ್ನೆಗೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಲೇಖನದ ಮೂಲಕ ಉತ್ತರ ನೀಡಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ… ನೆನಪಿರಲಿ…. “ಇವತ್ತು ನೀವು ನಾವು ನೆಡುವ ಒಂದು ಬೀಜ, ನಾಳೆ ನಿಮ್ಮ ಮಗುವನ್ನು ಮನೆಗೆ ಕರೆತರಬಹುದು”  ಇದು ಉತ್ಪ್ರೇಷೆಯ ಮಾತಲ್ಲ.. ನಿಜಸಂಗತಿ… … Continue reading ಆನೆ ನಾಡಿಗೆ ನುಗ್ಗುತ್ತಿರುವುದೇಕೆ?  ಕಾಡಾನೆ ಹಸಿವಿನ ಹಿಂದೆ ಅದೆಷ್ಟು ಸಂಕಟಗಳ ಕಥೆ!