ನಮ್ಮ ಸಂಸಾರ ಆನಂದ ಸಾಗರ… ಪ್ರೀತಿಯೇ ನಮಗೆ ಆಧಾರ…. ತುಡಿತ ಮಿಡಿತಗಳ ಸಮ್ಮಿಲನ..
ಮದುವೆ ಎನ್ನುವುದು ಸುಮ್ನೆನಾ? ಅದು ಬರೀ ಗಂಡು ಹೆಣ್ಣಿನ ಸಂಗಮವಲ್ಲ ಅದರಾಚೆಗೆ ಒಂದು ಪವಿತ್ರ ಬಂಧವಿದೆ… ಇಬ್ಬರೂ ಒಂದೇ… ಅರಿತು ಬಾಳುವ ಮನಸ್ಸಿದ್ದರೆ ಬಾಳು ಸದಾ ಸುಂದರ… ಮದುವೆ ಮತ್ತು ಮದುವೆ ನಂತರದ ಬದುಕಿನ ಬಗ್ಗೆ ಲೇಖಕಿ, ಆಂಗ್ಲ ಭಾಷಾ ಉಪನ್ಯಾಸಕಿ ಜಯಶ್ರೀ.ಜೆ. ಅಬ್ಬಿಗೇರಿ ಇಲ್ಲಿ ಬರೆದಿದ್ದಾರೆ… ಮದುವೆಯ ಈ ಬಂಧ ಅನುರಾಗದ ಅನುಬಂಧ ಏಳೇಳು ಜನುಮದಲೂ ತೀರದ ಸಂಬಂಧ ಈ ಚಲನಚಿತ್ರ ಗೀತೆಯನ್ನು ಕೇಳಿದ ಯುವ ಹೃದಯಗಳೆಷ್ಟೋ ಭಾವಿ ಸಂಗಾತಿಯ ಬಗೆಗೆ ಮನದಲ್ಲಿ ಪ್ರೀತಿಯ ಭಾವ … Continue reading ನಮ್ಮ ಸಂಸಾರ ಆನಂದ ಸಾಗರ… ಪ್ರೀತಿಯೇ ನಮಗೆ ಆಧಾರ…. ತುಡಿತ ಮಿಡಿತಗಳ ಸಮ್ಮಿಲನ..
Copy and paste this URL into your WordPress site to embed
Copy and paste this code into your site to embed