“ನೆಲಜಿಯ ಕಣ್ಣೀರು ಕರೆದಾಗ… ಕೊಡಗು ಎಚ್ಚೆತ್ತುಕೊಳ್ಳುವ ಸಮಯ” ಏನಿದು ಸ್ಟೋರಿ..?

ಕೊಡಗಿನಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ನೋಡಿ ಅಭಿವೃದ್ದಿ ಎಂದು ಖುಷಿಪಡಬೇಕಾ? ಅಥವಾ ಪ್ರಕೃತಿಯ ಮೇಲೆ ನಡೆಯುತ್ತಿರುವ ಅತ್ಯಾಚಾರವೆಂದು ಪ್ರತಿಭಟಿಸಬೇಕಾ? 2018, 2019, 2020 ಈ ಮೂರು ವರ್ಷ ಮಳೆಗಾಲದಲ್ಲಿ ಆದ ಪ್ರಕೃತಿ ವಿಕೋಪವನ್ನು ನಾವು ನೋಡಿದ್ದೇವೆ.. ಅನುಭವಿಸಿದ್ದೇವೆ… ಆದರೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ… ಮಳೆದೇವರೆಂದು ಆರಾಧಿಸುವ ಇಗ್ಗುತ್ತಪ್ಪನ ಸನ್ನಿಧಿ ಬಳಿ ಆಗುತ್ತಿರುವ ಬೆಳವಣಿಗೆಯನ್ನು ಕಾಯಪಂಡ ವಿಷ್ಣು ನಾಚಪ್ಪ ಜನರ ಮುಂದೆ ತೆರೆದಿಟ್ಟಿದ್ದಾರೆ.. ಕೊಡಗಿನ ಹೃದಯ ಈಗ ನೋವಿನಿಂದ ಮಿಡಿಯುತ್ತಿದೆ. ನೆಲಜಿಯ ಮಲ್ಮಬೆಟ್ಟದ ಮಡಿಲಿನಿಂದ ಎದ್ದ ನೋವಿನ ಅಲೆ ಇಡೀ ಜಿಲ್ಲೆಯ … Continue reading “ನೆಲಜಿಯ ಕಣ್ಣೀರು ಕರೆದಾಗ… ಕೊಡಗು ಎಚ್ಚೆತ್ತುಕೊಳ್ಳುವ ಸಮಯ” ಏನಿದು ಸ್ಟೋರಿ..?