ಕೊಡಗಿನಲ್ಲಿ ಗಮನಸೆಳೆಯುತ್ತಿರುವ ವಿಶ್ವಶಾಂತಿಗಾಗಿ ಲೇಖನಿ ಅಭಿಯಾನಕ್ಕೀಗ ಶತಕದ ಸಂಭ್ರಮ… ಏನಿದರ ವಿಶೇಷ…?
ನಾವು ಯುದ್ಧವಿಲ್ಲದ ಶಾಂತಿ, ನೆಮ್ಮದಿಯ ಜಗತ್ತನ್ನು ಸೃಷ್ಟಿಸಬೇಕಿದೆ.. ಸಾವು, ನೋವು, ನಾಶದ ನಂತರದ ಗೆಲುವಿನಿಂದ ನಾವು ಸಾಧಿಸುವುದಾದರೂ ಏನು? ಯುದ್ಧವೆನ್ನುವುದು ಪುರಾಣದ ಕಾಲದಿಂದಲೂ ನಡೆದು ಬಂದಿದೆ.. ಈಗಲೂ ನಡೆಯುತ್ತಿದೆ.. ಆದರೆ ಈಗ ನಡೆಯುವ ಯುದ್ಧ ಜಗತ್ತಿಗೆ ಸರ್ವ ನಾಶದ ಸಂದೇಶವನ್ನು ರವಾನಿಸುತ್ತಿದೆ.. ಯುದ್ಧ ಯಾರಿಗೆ ಬೇಕಾಗಿದೆ? ಎಂಬ ಪ್ರಶ್ನೆಗೆ ಯಾರಿಗೂ ಬೇಡ ಎಂಬ ಉತ್ತರ ಬಂದರೂ.. ಯುದ್ಧದ ಮೂಲಕವೇ ಗೆದ್ದೇ ಗೆಲ್ಲುತ್ತೇವೆ ಎಂದು ಹೊರಟವರಿಗೆ ಯುದ್ಧಗಳು ಗೆಲುವಲ್ಲ ಮನುಷ್ಯನ ಸರ್ವ ನಾಶಕ್ಕೆ ಬರೆಯುತ್ತಿರುವ ಮುನ್ನುಡಿ ಇಂತಹ ಸಮಯದಲ್ಲಿ … Continue reading ಕೊಡಗಿನಲ್ಲಿ ಗಮನಸೆಳೆಯುತ್ತಿರುವ ವಿಶ್ವಶಾಂತಿಗಾಗಿ ಲೇಖನಿ ಅಭಿಯಾನಕ್ಕೀಗ ಶತಕದ ಸಂಭ್ರಮ… ಏನಿದರ ವಿಶೇಷ…?
Copy and paste this URL into your WordPress site to embed
Copy and paste this code into your site to embed