ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಹೇಗೆ?

ಬೆಂಗಳೂರು: ನ್ಯಾಯ ಕೊಡಿಸಬೇಕಾದ ಪೊಲೀಸ್ ಇನ್ಸ್ ಪೆಕ್ಟರ್  ಎಫ್ ಐಆರ್ ನಲ್ಲಿ ಆರೋಪಿಯ ಹೆಸರು ಸೇರಿಸದಿರಲು 5ಲಕ್ಷ ರೂಪಾಯಿಯ ಲಂಚದ ಬೇಡಿಕೆಯಿಟ್ಟು ಲೋಕಾಯಕ್ತ ಪೊಲೀಸರ ಬಲೆಗೆ ಬಿದ್ದು  ಪರಪ್ಪನ ಅಗ್ರಹಾರದ ಜೈಲ್ ಸೇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ವೈರಲ್ ಆಗುತ್ತಿರುವ ಇನ್ಸ್ ಪೆಕ್ಟರ್ ನ ವರ್ತನೆ ಮತ್ತು ಆತ ನಡೆದುಕೊಂಡಿರುವ ರೀತಿ, ನೀತಿಗಳನ್ನು ನೋಡಿದ ಜನ  ಹಿಡಿಶಾಪ ಹಾಕುತ್ತಿದ್ದಾರೆ. ಖಾಕಿಗೆ ಅದರದ್ದೇ ಆದ ಗೌರವಿದೆ. ಆದರೆ ಕೆಲವು ಭ್ರಷ್ಟಾಚಾರಿಗಳು ಹಣದ ಆಸೆಗಾಗಿ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು … Continue reading ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಹೇಗೆ?