ಕಾಳಮ್ಮನ ಕೊಪ್ಪಲಲ್ಲಿ ಶ್ರೀ ಭಗೀರಥ ಉಪ್ಪಾರರ ಸಂಘದಿಂದ ಭಗೀರಥ ಜಯಂತಿ ಆಚರಣೆ
ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಶ್ರೀ ಭಗೀರಥ ಉಪ್ಪಾರರ ಸಂಘದ ವತಿಯಿಂದ ಶ್ರೀ ಭಗೀರಥ ಜಯಂತೋತ್ಸವವನ್ನು ಶ್ರೀ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ತಳಿರು ತೋರಣ ಹಾಗೂ ಹೂವಿನಿಂದ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಎಂ.ಶಿವಣ್ಣ, ರಂಗೇಗೌಡ, ಜ.ರಾಮೇಗೌಡ, ದೇವೇಗೌಡ, ಕೆ.ಟಿ.ಶಿವಣ್ಣ, ಕೃಷ್ಣೆಗೌಡ, ತಮ್ಮೇಗೌಡ, ಕಾ.ರಾಮೇಗೌಡ, ಕೆ.ಟಿ.ಮೋಹನ್ ಕುಮಾರ್, ಕೆ.ಎ.ನಾಗರಾಜು, ಸ್ವಾಮಿಗೌಡ, ಕೆಇಬಿ ದೇವರಾಜು, ಕೆ.ಡಿ.ರಂಗೇಗೌಡ, ಕೆ.ಎನ್.ಪವನ್, ಅಶೋಕ, ಮಹದೇವ, … Continue reading ಕಾಳಮ್ಮನ ಕೊಪ್ಪಲಲ್ಲಿ ಶ್ರೀ ಭಗೀರಥ ಉಪ್ಪಾರರ ಸಂಘದಿಂದ ಭಗೀರಥ ಜಯಂತಿ ಆಚರಣೆ
Copy and paste this URL into your WordPress site to embed
Copy and paste this code into your site to embed