ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಸೇರಿ ಸಮೃದ್ಧ ಕೊಡಗು ಕಟ್ಟೋಣ 

ಕೊಡಗು ನಮ್ಮ ಹೆಮ್ಮೆ. ಕಾಫಿಯ ಸುವಾಸನೆ, ಕಿತ್ತಳೆಯ ಸಿಹಿ, ಕಾವೇರಿಯ ಪಾವಿತ್ರ್ಯತೆ – ಇವೆಲ್ಲ ನಮ್ಮ ಬದುಕಿನ ಭಾಗ. ಪಿತ್ರಾರ್ಜಿತವಾಗಿ ಬೆವರು ಸುರಿಸಿ ಕಟ್ಟಿದ ಈ ನಾಡಿನಲ್ಲಿ ಇವತ್ತು ಒಂದು ಆರ್‌ಟಿಸಿ ತಿದ್ದುಪಡಿ, ಜಮ್ಮ ಬಾಣೆ ಹಕ್ಕುಪತ್ರಕ್ಕಾಗಿ ನಮ್ಮ ಜನ ತಿಂಗಳುಗಟ್ಟಲೆ ಕಾಯುವಂತಾಗಿದೆ. ಈ ಬಗ್ಗೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಪ್ರಸ್ತಾಪಿಸಿದ್ದು, ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.  ಅಲ್ಲದೆ ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಸೇರಿ ಪರಿಹರಿಸಬೇಕಾದ ಸಾಮೂಹಿಕ ಜವಾಬ್ದಾರಿ ಎಂಬುದನ್ನು ನೆನಪಿಸಿದ್ದಾರೆ. ಇದನ್ನೂಓದಿ … ಕೊಡಗಿನ … Continue reading ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಸೇರಿ ಸಮೃದ್ಧ ಕೊಡಗು ಕಟ್ಟೋಣ