ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಸೇರಿ ಸಮೃದ್ಧ ಕೊಡಗು ಕಟ್ಟೋಣ
ಕೊಡಗು ನಮ್ಮ ಹೆಮ್ಮೆ. ಕಾಫಿಯ ಸುವಾಸನೆ, ಕಿತ್ತಳೆಯ ಸಿಹಿ, ಕಾವೇರಿಯ ಪಾವಿತ್ರ್ಯತೆ – ಇವೆಲ್ಲ ನಮ್ಮ ಬದುಕಿನ ಭಾಗ. ಪಿತ್ರಾರ್ಜಿತವಾಗಿ ಬೆವರು ಸುರಿಸಿ ಕಟ್ಟಿದ ಈ ನಾಡಿನಲ್ಲಿ ಇವತ್ತು ಒಂದು ಆರ್ಟಿಸಿ ತಿದ್ದುಪಡಿ, ಜಮ್ಮ ಬಾಣೆ ಹಕ್ಕುಪತ್ರಕ್ಕಾಗಿ ನಮ್ಮ ಜನ ತಿಂಗಳುಗಟ್ಟಲೆ ಕಾಯುವಂತಾಗಿದೆ. ಈ ಬಗ್ಗೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಪ್ರಸ್ತಾಪಿಸಿದ್ದು, ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಅಲ್ಲದೆ ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಸೇರಿ ಪರಿಹರಿಸಬೇಕಾದ ಸಾಮೂಹಿಕ ಜವಾಬ್ದಾರಿ ಎಂಬುದನ್ನು ನೆನಪಿಸಿದ್ದಾರೆ. ಇದನ್ನೂಓದಿ … ಕೊಡಗಿನ … Continue reading ಜನಪ್ರತಿನಿಧಿಗಳು, ಅಧಿಕಾರಿಗಳು, ಆಡಳಿತ ವರ್ಗ ಸೇರಿ ಸಮೃದ್ಧ ಕೊಡಗು ಕಟ್ಟೋಣ
Copy and paste this URL into your WordPress site to embed
Copy and paste this code into your site to embed