ಸ್ವಾಮಿ ವಿವೇಕಾನಂದರು ಜಗತ್ತಿಗೆ ಸಾರಿದ ಸಂದೇಶಗಳು.. ಗಣ್ಯರು ಅವರ ಬಗ್ಗೆ ನುಡಿದ ನುಡಿಮುತ್ತುಗಳು ಏನೇನು?
ನರೇಂದ್ರನಾಥ ದತ್ತನು ಸ್ವಾಮಿ ವಿವೇಕಾನಂದ ರಾಗಿ ಬೆಳೆದದ್ದು ಬೆಳಗಿದ್ದು ಸುವರ್ಣಇತಿಹಾಸ. ಸನಾತನ ಧರ್ಮದ ಜೀರ್ಣೋದ್ಧಾರಗೊಳಿಸಿ ಶಾಶ್ವತ ನೆಲೆ-ಸೆಲೆ ಪುನರ್ಸ್ಥಾಪಿಸಿದ ಮಹಾಮಾನವ ಇವರಾಗಿದ್ದಾರೆ. ಇವರು ಈ ಜಗತ್ತಿಗೆ ಸಾರಿದ ಸಂದೇಶ ಚಿರವಾಗಿ ಉಳಿದಿದೆ. ಜತೆಗೆ ಅವರ ಕುರಿತಂತೆ ಗಣ್ಯಾತಿಗಣ್ಯರು ತಮ್ಮದೇ ಆದ ನುಡಿ ಮುತ್ತುಗಳನ್ನು ಸುರಿಸಿದ್ದು ಎಲ್ಲವನ್ನೂ ಬರಹಗಾರರಾದ ಕುಮಾರಕವಿ ನಟರಾಜ್ ನಮ್ಮ ಮುಂದಿಟ್ಟಿದ್ದಾರೆ. *ಆಧ್ಯಾತ್ಮಿಕ ಜೀವನ ಅನುಸರಿಸುವ 100 ಜನರಪೈಕಿ 80 ಜನ ಆಷಾಢಭೂತಿ ಇದ್ದರೆ, 15ಜನ ಮತಿಭ್ರಮಿತರು, ಉಳಿದ 5 ಜನ ಮಾತ್ರ ಸತ್ಯದರ್ಶನ ಮಾಡಬಹುದು?! … Continue reading ಸ್ವಾಮಿ ವಿವೇಕಾನಂದರು ಜಗತ್ತಿಗೆ ಸಾರಿದ ಸಂದೇಶಗಳು.. ಗಣ್ಯರು ಅವರ ಬಗ್ಗೆ ನುಡಿದ ನುಡಿಮುತ್ತುಗಳು ಏನೇನು?
Copy and paste this URL into your WordPress site to embed
Copy and paste this code into your site to embed