ಸ್ವಾಮಿ ವಿವೇಕಾನಂದರು ಜಗತ್ತಿಗೆ ಸಾರಿದ ಸಂದೇಶಗಳು.. ಗಣ್ಯರು ಅವರ ಬಗ್ಗೆ ನುಡಿದ ನುಡಿಮುತ್ತುಗಳು ಏನೇನು?

ನರೇಂದ್ರನಾಥ ದತ್ತನು ಸ್ವಾಮಿ ವಿವೇಕಾನಂದ ರಾಗಿ ಬೆಳೆದದ್ದು ಬೆಳಗಿದ್ದು ಸುವರ್ಣಇತಿಹಾಸ. ಸನಾತನ ಧರ್ಮದ ಜೀರ್ಣೋದ್ಧಾರಗೊಳಿಸಿ ಶಾಶ್ವತ ನೆಲೆ-ಸೆಲೆ ಪುನರ್‌ಸ್ಥಾಪಿಸಿದ ಮಹಾಮಾನವ ಇವರಾಗಿದ್ದಾರೆ. ಇವರು ಈ ಜಗತ್ತಿಗೆ ಸಾರಿದ ಸಂದೇಶ ಚಿರವಾಗಿ ಉಳಿದಿದೆ. ಜತೆಗೆ ಅವರ ಕುರಿತಂತೆ ಗಣ್ಯಾತಿಗಣ್ಯರು ತಮ್ಮದೇ ಆದ ನುಡಿ ಮುತ್ತುಗಳನ್ನು ಸುರಿಸಿದ್ದು ಎಲ್ಲವನ್ನೂ ಬರಹಗಾರರಾದ ಕುಮಾರಕವಿ ನಟರಾಜ್ ನಮ್ಮ ಮುಂದಿಟ್ಟಿದ್ದಾರೆ. *ಆಧ್ಯಾತ್ಮಿಕ ಜೀವನ ಅನುಸರಿಸುವ 100 ಜನರಪೈಕಿ 80 ಜನ ಆಷಾಢಭೂತಿ ಇದ್ದರೆ, 15ಜನ ಮತಿಭ್ರಮಿತರು, ಉಳಿದ 5 ಜನ ಮಾತ್ರ ಸತ್ಯದರ್ಶನ ಮಾಡಬಹುದು?! … Continue reading ಸ್ವಾಮಿ ವಿವೇಕಾನಂದರು ಜಗತ್ತಿಗೆ ಸಾರಿದ ಸಂದೇಶಗಳು.. ಗಣ್ಯರು ಅವರ ಬಗ್ಗೆ ನುಡಿದ ನುಡಿಮುತ್ತುಗಳು ಏನೇನು?