ವಚನ ಕುಮಾರಸ್ವಾಮಿ ರೂಪ ಕುಮಾರಸ್ವಾಮಿರವರಿಂದ ಸಂಪಾದಿತ ವಚನ ಗ್ರಾಮ ಕೃತಿ ಲಭ್ಯ.. ನೀವೂ ಓದಿ..
ಮೈಸೂರು: ಗ್ರಾಮವೆಂದರೆ ಕೇವಲ ಮನೆಗಳ ಗುಂಪಲ್ಲ, ಅದು ಮಣ್ಣಿನೊಳಗೆ ಉಸಿರಾಡುವ ಸಂಸ್ಕೃತಿ. ಆ ಸಂಸ್ಕೃತಿಗೆ ಆತ್ಮದ ಬೆಳಕು ಹಚ್ಚುವ ಕಾರ್ಯವನ್ನು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆ “ವಚನಗ್ರಾಮ” ಎಂಬ ಮಹತ್ತ್ವದ ಕಾರ್ಯಕ್ರಮ ರೂಪಿಸಿ ಇದುವರೆಗೆ 30 ಕಾರ್ಯಕ್ರಮಗಳನ್ನು ನಡೆಸಿದೆ. ಈ ಕಾರ್ಯಕ್ರಮದಲ್ಲಿ ಪ್ರತೀ ಮನೆಗೂ ಉಚಿತವಾಗಿ ವಚನ ಪುಸ್ತಕ ನೀಡುವ ಮೂಲಕ ವಚನ ಸಾಹಿತ್ಯದ ಅರಿವು ಮಾತ್ರವಲ್ಲ, ಬದುಕಿನ ದಾರಿಯನ್ನೇ ತೋರಿಸುವ ದೀಪವನ್ನು ಗ್ರಾಮೀಣ ಜನರ ಕೈಗೆ ನೀಡಲಾಗಿದೆ. ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರ … Continue reading ವಚನ ಕುಮಾರಸ್ವಾಮಿ ರೂಪ ಕುಮಾರಸ್ವಾಮಿರವರಿಂದ ಸಂಪಾದಿತ ವಚನ ಗ್ರಾಮ ಕೃತಿ ಲಭ್ಯ.. ನೀವೂ ಓದಿ..
Copy and paste this URL into your WordPress site to embed
Copy and paste this code into your site to embed