ವಚನ ಕುಮಾರಸ್ವಾಮಿ ರೂಪ ಕುಮಾರಸ್ವಾಮಿರವರಿಂದ ಸಂಪಾದಿತ ವಚನ ಗ್ರಾಮ ಕೃತಿ ಲಭ್ಯ.. ನೀವೂ ಓದಿ..

ಮೈಸೂರು: ಗ್ರಾಮವೆಂದರೆ ಕೇವಲ ಮನೆಗಳ ಗುಂಪಲ್ಲ, ಅದು ಮಣ್ಣಿನೊಳಗೆ ಉಸಿರಾಡುವ ಸಂಸ್ಕೃತಿ. ಆ ಸಂಸ್ಕೃತಿಗೆ ಆತ್ಮದ ಬೆಳಕು ಹಚ್ಚುವ ಕಾರ್ಯವನ್ನು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥೆ “ವಚನಗ್ರಾಮ” ಎಂಬ ಮಹತ್ತ್ವದ ಕಾರ್ಯಕ್ರಮ ರೂಪಿಸಿ ಇದುವರೆಗೆ 30 ಕಾರ್ಯಕ್ರಮಗಳನ್ನು ನಡೆಸಿದೆ. ಈ ಕಾರ್ಯಕ್ರಮದಲ್ಲಿ  ಪ್ರತೀ ಮನೆಗೂ ಉಚಿತವಾಗಿ ವಚನ ಪುಸ್ತಕ ನೀಡುವ ಮೂಲಕ ವಚನ ಸಾಹಿತ್ಯದ ಅರಿವು ಮಾತ್ರವಲ್ಲ, ಬದುಕಿನ ದಾರಿಯನ್ನೇ ತೋರಿಸುವ ದೀಪವನ್ನು ಗ್ರಾಮೀಣ ಜನರ ಕೈಗೆ ನೀಡಲಾಗಿದೆ. ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಅವರ … Continue reading ವಚನ ಕುಮಾರಸ್ವಾಮಿ ರೂಪ ಕುಮಾರಸ್ವಾಮಿರವರಿಂದ ಸಂಪಾದಿತ ವಚನ ಗ್ರಾಮ ಕೃತಿ ಲಭ್ಯ.. ನೀವೂ ಓದಿ..