ಅಕ್ಷರ ಲೋಕದ ಅನುಭವ ಮಂಟಪ… ಹೃದಯ ಗೆದ್ದ ವಚನ ಪ್ರವಾಸ.. ಇದು ಸುಂದರ ಸಂಗಮದ ಕಥನ
ವಚನಗಳ ಸೌರಭವನ್ನು ಅಂತರಂಗದಲ್ಲಿ ಹೊತ್ತು ನಾವು ನಡೆಸಿದ ಆ ದಿನದ ಪಯಣ ಕೇವಲ ಒಂದು ಸಾಂಪ್ರದಾಯಿಕ ಕಾರ್ಯಕ್ರಮವಾಗಿರಲಿಲ್ಲ; ಅದೊಂದು ಅಪರೂಪದ ವಚನ ಪ್ರವಾಸ’. ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕಾರದ ಬಿತ್ತನೆ ಮಾಡುವ ಶಾಲೆಗಳೆಡೆಗೆ ವಚನಗಳ ನಡಿಗೆ ಹಾಗೂ ಪ್ರತಿ ಮನೆಯನ್ನು ಜ್ಞಾನದೀಪವಾಗಿಸುವ ವಚನ ಗ್ರಾಮ ಎಂಬ ಎರಡು ಮಹತ್ವಾಕಾಂಕ್ಷಿ ಯೋಜನೆಗಳ ಸುಂದರ ಸಂಗಮದ ಕಥನ ಇಲ್ಲಿದೆ. 1 ಊರಿಂದ ಊರಿಗೆ, ಮನೆಯಿಂದ ಮನೆಗೆ… ವಚನ ಗಂಗೆಯ ಹರಿವು ನಮ್ಮ ಈ ಸಾಹಿತ್ಯಿಕ ಜ್ಞಾನಯಜ್ಞದ … Continue reading ಅಕ್ಷರ ಲೋಕದ ಅನುಭವ ಮಂಟಪ… ಹೃದಯ ಗೆದ್ದ ವಚನ ಪ್ರವಾಸ.. ಇದು ಸುಂದರ ಸಂಗಮದ ಕಥನ
Copy and paste this URL into your WordPress site to embed
Copy and paste this code into your site to embed