ಅಕ್ಷರ ಲೋಕದ ಅನುಭವ ಮಂಟಪ…  ಹೃದಯ ಗೆದ್ದ ವಚನ ಪ್ರವಾಸ.. ಇದು ಸುಂದರ ಸಂಗಮದ ಕಥನ

ವಚನಗಳ ಸೌರಭವನ್ನು ಅಂತರಂಗದಲ್ಲಿ ಹೊತ್ತು ನಾವು ನಡೆಸಿದ ಆ ದಿನದ ಪಯಣ ಕೇವಲ ಒಂದು ಸಾಂಪ್ರದಾಯಿಕ ಕಾರ್ಯಕ್ರಮವಾಗಿರಲಿಲ್ಲ; ಅದೊಂದು ಅಪರೂಪದ ವಚನ ಪ್ರವಾಸ’. ಶರಣು ವಿಶ್ವ ವಚನ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕಾರದ ಬಿತ್ತನೆ ಮಾಡುವ ಶಾಲೆಗಳೆಡೆಗೆ ವಚನಗಳ ನಡಿಗೆ ಹಾಗೂ ಪ್ರತಿ ಮನೆಯನ್ನು ಜ್ಞಾನದೀಪವಾಗಿಸುವ ವಚನ ಗ್ರಾಮ ಎಂಬ ಎರಡು ಮಹತ್ವಾಕಾಂಕ್ಷಿ ಯೋಜನೆಗಳ ಸುಂದರ ಸಂಗಮದ ಕಥನ ಇಲ್ಲಿದೆ. 1 ಊರಿಂದ ಊರಿಗೆ, ಮನೆಯಿಂದ ಮನೆಗೆ… ವಚನ ಗಂಗೆಯ ಹರಿವು ನಮ್ಮ ಈ ಸಾಹಿತ್ಯಿಕ ಜ್ಞಾನಯಜ್ಞದ … Continue reading ಅಕ್ಷರ ಲೋಕದ ಅನುಭವ ಮಂಟಪ…  ಹೃದಯ ಗೆದ್ದ ವಚನ ಪ್ರವಾಸ.. ಇದು ಸುಂದರ ಸಂಗಮದ ಕಥನ