ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ನಾಲ್ಕು ಕೃತಿಗಳ ಪರಿಚಯ.. ಭಾಗ-2

ಕುಮಾರಕವಿ ನಟರಾಜ್ ಅವರ ಪುಸ್ತಕ ವಿಮರ್ಶೆಗಳ ಅವಲೋಕನ ಅಂಕಣಕ್ಕೆ ಓದುಗರಿಂದ ಉತ್ತಮ ಅಭಿಪ್ರಾಯಗಳು ಬಂದಿದ್ದು, ಓದುಗರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಮುಂದುವರೆದ ಭಾಗವನ್ನು ಇಲ್ಲಿ ಪ್ರಕಟಿಸಲಾಗುತ್ತಿದ್ದು, ಈ ಬಾರಿ ನಾಲ್ಕು ಕೃತಿಗಳ ಪರಿಚಯ ಇರಲಿದೆ.. ತಪ್ಪದೆ ಓದಿ… 7-ಕಾದಂಬರಿ: ಬಿಂದಿಯಾ ಲೇಖಕಿ: ಅಶ್ವಿನಿ ಖ್ಯಾತ ಲೇಖಕಿ ಅಶ್ವಿನಿ ಬರೆದ ‘ಬಿಂದಿಯಾ’ ಕಾದಂಬರಿಯು ಪುಸ್ತಕ ರೂಪದಲ್ಲಿ ಬೆಳಕಿಗೆ ಬರುವ ಮುನ್ನವೇ ಕನ್ನಡದ ನಂ.1 ಜನಪ್ರಿಯ ವಾರಪತ್ರಿಕೆ ‘ಸುಧಾ’ ನಿಯತಕಾಲಿಕದಲ್ಲಿ ಈ ಮೊದಲೇ ಧಾರಾವಾಹಿಯಾಗಿ ಪ್ರಕಟಗೊಂಡಿದೆ. ಕಾದಂಬರಿ ಲೋಕದಲ್ಲಿ ಹೊಸತನ ನೀಡುವ ಪ್ರಯತ್ನದಿಂದ … Continue reading ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ನಾಲ್ಕು ಕೃತಿಗಳ ಪರಿಚಯ.. ಭಾಗ-2