ಬೆಳಕು ನೀಡಿ, ಕತ್ತಲು ಮಾಡಬೇಡಿ ರಾತ್ರಿ ರಸ್ತೆ ಸುರಕ್ಷತೆ ಕಾಪಾಡಿ.. ಕೊಡಗಿನತ್ತ ಕಾಳಜಿ ಇರಲಿ…

ಕೊಡಗಿನಲ್ಲಿ ಪ್ರವಾಸೋದ್ಯಮ ಜಿಗಿತುಕೊಂಡ ಬಳಿಕ ವಾಹನ ದಟ್ಟಣೆ ಹೆಚ್ಚಾಗಿದೆ.. ಆದರೆ ಇಲ್ಲಿನ ರಸ್ತೆಗಳ ವಿಸ್ತೀರ್ಣ ಹೆಚ್ಚಾಗಿಲ್ಲ.. ಹೀಗಾಗಿ ಅಪಾಯಕಾರಿ, ಗುಂಡಿ ಬಿದ್ದ ತಿರುವಿನ ರಸ್ತೆಗಳಲ್ಲಿ ಸಂಚರಿಸುವುದು ಬಹುದೊಡ್ಡ ಸವಾಲ್.. ಹೀಗಿರುವಾಗ ರಾತ್ರಿ ಸಂಚಾರ ಅದೆಷ್ಟು ಕಠಿಣ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ… ಈ ಬಗ್ಗೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪರವರು ಬರೆದಿದ್ದಾರೆ… ಕೊಡಗಿನ ರಾತ್ರಿ ರಸ್ತೆಗಳು ಸುಂದರವಾದಷ್ಟೇ ಅಪಾಯಕಾರಿಯೂ ಹೌದು. ಕಿರಿದಾದ ರಸ್ತೆಗಳು, ದೊಡ್ಡ ದೊಡ್ಡ ಟರ್ನ್‌ಗಳು, ಮಳೆ,ಮಂಜು. ಇಂತಹ ಸಮಯದಲ್ಲಿ ನಮ್ಮ ಸುರಕ್ಷತೆಯನ್ನು ನಿರ್ಧರಿಸುವುದು ಒಂದು ಚಿಕ್ಕ … Continue reading ಬೆಳಕು ನೀಡಿ, ಕತ್ತಲು ಮಾಡಬೇಡಿ ರಾತ್ರಿ ರಸ್ತೆ ಸುರಕ್ಷತೆ ಕಾಪಾಡಿ.. ಕೊಡಗಿನತ್ತ ಕಾಳಜಿ ಇರಲಿ…