ಬಿರುನಾಣಿಯಿಂದ ಕೇರಳಕ್ಕೆ ರಸ್ತೆ ಬೇಡ… ಕೊಡಗನ್ನು ಕೊಲ್ಲಬೇಡಿ, ಬದುಕಲು ಬಿಡಿ!

ಕೇರಳಕ್ಕೆ ಕೊಡಗಿನಿಂದ ರಸ್ತೆ ಬೇಡವೆಂಬ ಒತ್ತಾಯಗಳು ಕೇಳಿ ಬರುತ್ತಿವೆ.. ಅಭಿವೃದ್ಧಿ ಹೆಸರಿನಲ್ಲಿ ಕೊಡಗಿನ ಮೇಲೆ ಆಗಿರುವ ಗಾಯಗಳಿಂದ ನರಳಾಡುವ, ಚೀರಾಡುವ ಪರಿಸ್ಥಿತಿ ಇಲ್ಲಿನವರದ್ದಾಗಿದೆ. ಮತ್ತೆ  ಬಿರುನಾಣಿ ಗ್ರಾಮ ಪಂಚಾಯಿತಿಯ ಪುಕೊಳ ಭಾಗದಿಂದ ಕೇರಳಕ್ಕೆ ರಸ್ತೆ ಆದರೆ  ಇದರ ವ್ಯಾಪ್ತಿಗೊಳಪಡುವ  ಬಿರುನಾಣಿ, ಬಾಡಗರ ಕೇರಿ, ಪೊರಡು, ತೆರಾಲು, ಟೀ ಶೆಟ್ಟಿಗೇರಿ ಮುಂತಾದ ಗ್ರಾಮಗಳಿಗೆ ಕಂಟಕ ಗ್ಯಾರಂಟಿ… ಹಾಗಾದರೆ ಏನಾಗುತ್ತದೆ ಎಂಬುದರ ಕುರಿತಂತೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಇಲ್ಲಿ ಪ್ರಸ್ತಾಪಿಸಿದ್ದಾರೆ. ಕೊಡಗಿನ ಬೆಟ್ಟ-ಗುಡ್ಡಗಳು ಈಗಾಗಲೇ ಗಾಯಗೊಂಡು ರಕ್ತ ಸುರಿಸುತ್ತಿವೆ. … Continue reading ಬಿರುನಾಣಿಯಿಂದ ಕೇರಳಕ್ಕೆ ರಸ್ತೆ ಬೇಡ… ಕೊಡಗನ್ನು ಕೊಲ್ಲಬೇಡಿ, ಬದುಕಲು ಬಿಡಿ!