ಬೂದಂಬಳ್ಳಿ “ವಚನ ಗ್ರಾಮ” ಪಯಣ… ಇದು ಬರೀ ಪಯಣವಲ್ಲ  ಅದ್ಭುತ ಶಿವಕಾಯಕದ ಪಯಣ…

ವಚನಗಳ ಮಹತ್ವವನ್ನು ಮನೆಮನೆಗೆ ತಲುಪಿಸುವ ಕಾಯಕ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ; ಅದೊಂದು ಶಿವಕಾಯಕದ ಅನುಸಂಧಾನ. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಚಾಮರಾಜನಗರ ಜಿಲ್ಲೆಯ ಬೂದಂಬಳ್ಳಿ ಗ್ರಾಮದಲ್ಲಿ “ವಚನ ಗ್ರಾಮ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬದುಕಿನ ಪುಟಗಳಲ್ಲಿ ಎಂದಿಗೂ ಹಚ್ಚಹಸಿರಾಗಿ ಉಳಿಯುವಂತಹ ಒಂದು ಸುಂದರ ಅನುಭವವನ್ನು ನೀಡಿದ ಈ ಪಯಣ ಜುಲೈ 2, 2026ರ ಗುರುವಾರದಂದು ಆರಂಭವಾಯಿತು. ಪ್ರಕೃತಿಯ ಮಡಿಲಲ್ಲಿ ಪಯಣ ಮತ್ತು ದತ್ತಿ ಚಿಂತನೆ ಮೈಸೂರಿನಿಂದ ನಮ್ಮ ಕಾರು ಚಲಿಸತೊಡಗಿದಾಗ ಕಾರಿನಲ್ಲಿ ಖುಷಿಯಿಂದ ಒಟ್ಟಾಗಿ ಪಯಣ ಬೆಳೆಸಿದವರು ನಾನು … Continue reading ಬೂದಂಬಳ್ಳಿ “ವಚನ ಗ್ರಾಮ” ಪಯಣ… ಇದು ಬರೀ ಪಯಣವಲ್ಲ  ಅದ್ಭುತ ಶಿವಕಾಯಕದ ಪಯಣ…