ಬೂದಂಬಳ್ಳಿ “ವಚನ ಗ್ರಾಮ” ಪಯಣ… ಇದು ಬರೀ ಪಯಣವಲ್ಲ ಅದ್ಭುತ ಶಿವಕಾಯಕದ ಪಯಣ…
ವಚನಗಳ ಮಹತ್ವವನ್ನು ಮನೆಮನೆಗೆ ತಲುಪಿಸುವ ಕಾಯಕ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ; ಅದೊಂದು ಶಿವಕಾಯಕದ ಅನುಸಂಧಾನ. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಚಾಮರಾಜನಗರ ಜಿಲ್ಲೆಯ ಬೂದಂಬಳ್ಳಿ ಗ್ರಾಮದಲ್ಲಿ “ವಚನ ಗ್ರಾಮ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬದುಕಿನ ಪುಟಗಳಲ್ಲಿ ಎಂದಿಗೂ ಹಚ್ಚಹಸಿರಾಗಿ ಉಳಿಯುವಂತಹ ಒಂದು ಸುಂದರ ಅನುಭವವನ್ನು ನೀಡಿದ ಈ ಪಯಣ ಜುಲೈ 2, 2026ರ ಗುರುವಾರದಂದು ಆರಂಭವಾಯಿತು. ಪ್ರಕೃತಿಯ ಮಡಿಲಲ್ಲಿ ಪಯಣ ಮತ್ತು ದತ್ತಿ ಚಿಂತನೆ ಮೈಸೂರಿನಿಂದ ನಮ್ಮ ಕಾರು ಚಲಿಸತೊಡಗಿದಾಗ ಕಾರಿನಲ್ಲಿ ಖುಷಿಯಿಂದ ಒಟ್ಟಾಗಿ ಪಯಣ ಬೆಳೆಸಿದವರು ನಾನು … Continue reading ಬೂದಂಬಳ್ಳಿ “ವಚನ ಗ್ರಾಮ” ಪಯಣ… ಇದು ಬರೀ ಪಯಣವಲ್ಲ ಅದ್ಭುತ ಶಿವಕಾಯಕದ ಪಯಣ…
Copy and paste this URL into your WordPress site to embed
Copy and paste this code into your site to embed