ಹಸಿರು ಕ್ರಾಂತಿಯ ಕಾಯಕಯೋಗಿಗೆ ನಮನ… ಇದೊಂದು ಸುಂದರ ಮರೆಯಲಾಗದ ಪಯಣದ ಮೆಲುಕು
ಅದು ಜ್ಞಾನ ಮತ್ತು ಸಂಸ್ಕಾರದ ಸಮ್ಮಿಲನದ ಸುಂದರ ಶುಕ್ರವಾರ. ಬೋಗಾದಿಯ ದೀಪಾ ಶಾಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿದ ಶಾಲೆಗಳೆಡೆಗೆ ವಚನಗಳ ನಡಿಗೆ ಕಾರ್ಯಕ್ರಮವನ್ನು ಮುಗಿಸಿಕೊಂಡಾಗ ಮನಸ್ಸಿನಲ್ಲಿ ಕೃತಾರ್ಥ ಭಾವವಿತ್ತು. ಆ ಧನ್ಯತೆಯ ಕ್ಷಣಗಳ ಬೆನ್ನಲ್ಲೇ ಮತ್ತೊಂದು ಸುಂದರ ಪಯಣಕ್ಕೆ ಮುನ್ನುಡಿ ಬರೆಯಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ನ್ಯಾಯಾಧೀಶರಾದ ಶ್ರೀ ಅರಳಿ ನಾಗರಾಜ ಗಂಗಾವತಿ ಅವರನ್ನು ಮಂಡ್ಯದ ಪರಿವೀಕ್ಷಣಾ ಮಂದಿರಕ್ಕೆ (Inspection Bungalow) ತಲುಪಿಸುವ ಜವಾಬ್ದಾರಿ ನಮ್ಮದಾಗಿತ್ತು. ನ್ಯಾಯಾಧೀಶರನ್ನು ಗೌರವದಿಂದ ಕರೆದೊಯ್ಯಲು ನಾನು ಮತ್ತು ನನ್ನ ಧರ್ಮಪತ್ನಿ … Continue reading ಹಸಿರು ಕ್ರಾಂತಿಯ ಕಾಯಕಯೋಗಿಗೆ ನಮನ… ಇದೊಂದು ಸುಂದರ ಮರೆಯಲಾಗದ ಪಯಣದ ಮೆಲುಕು
Copy and paste this URL into your WordPress site to embed
Copy and paste this code into your site to embed