ಆಳುವ ವರ್ಗದ ಕೆಟ್ಟ ನಡೆಯನ್ನು ಕೆಬಿಜಿ ಸಹಿಸುತ್ತಲೂ ಇರಲಿಲ್ಲ, ಹೆದರುತ್ತಲೂ ಇರಲಿಲ್ಲ.
ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರ್ ದಿನ ಪತ್ರಿಕೆಗಳ ಸಂಸ್ಥಾಪಕ ಸಂಪಾದಕರಾದ ಕೆ. ಬಿ. ಗಣಪತಿ ಅವರು ನಿಧನರಾಗಿ ಒಂದೂ ವರ್ಷವಾಯಿತು. ಇದರ ನಿಮಿತ್ತ ಅಂದು ಲೇಖಕ ಎಸ್.ಪ್ರಕಾಶ್ ಬಾಬು ಅವರು ಬರೆದಿದ್ದ ಶ್ರದ್ಧಾಂಜಲಿ ಲೇಖನವನ್ನು ಪ್ರಕಟಿಸಲಾಗುತ್ತಿದೆ…ಓದಿ, ಅಭಿಪ್ರಾಯಿಸಿ…. 1978ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾಗಿದ್ದ ಜಯದೇವರಾಜ ಅರಸು ಅವರಿಗೆ ಮೈಸೂರನ್ನು ಆಧುನಿಕವಾಗಿ ಅಭಿವೃದ್ಧಿಸುವ ದೂರದೃಷ್ಟಿ ಇತ್ತು. ಮೈಸೂರು ಪ್ರವಾಸಿ ತಾಣಕ್ಕೆ ಸೂಕ್ತವಾದ ನಗರ ಅಂತ ಚಾಮುಂಡಿ ಬೆಟ್ಟದ ಸುತ್ತಾ ಬನ್ನೇರುಘಟ್ಟ ಮಾದರಿಯ ಸಫಾರಿ ಮತ್ತು ಅಮೆರಿಕಾದ … Continue reading ಆಳುವ ವರ್ಗದ ಕೆಟ್ಟ ನಡೆಯನ್ನು ಕೆಬಿಜಿ ಸಹಿಸುತ್ತಲೂ ಇರಲಿಲ್ಲ, ಹೆದರುತ್ತಲೂ ಇರಲಿಲ್ಲ.
Copy and paste this URL into your WordPress site to embed
Copy and paste this code into your site to embed