ಕಾಪನಹಳ್ಳಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಗವಿಮಠ ಮತ್ತು ಗಜರಾಜಗಿರಿಗೊಂದು ಆಧ್ಯಾತ್ಮಿಕ ಪಯಣ
ಕೆಲವು ಪ್ರವಾಸಗಳು ಕೇವಲ ಒಂದು ಸ್ಥಳವನ್ನು ತೋರಿಸುತ್ತವೆ. ಕೆಲವು ಪ್ರವಾಸಗಳು ಇತಿಹಾಸವನ್ನು ಪರಿಚಯಿಸುತ್ತವೆ. ಆದರೆ ಇನ್ನೂ ಕೆಲವು ಪ್ರವಾಸಗಳು ನಮ್ಮೊಳಗೇ ಒಂದು ಹೊಸ ಅನುಭೂತಿಯನ್ನು ಹುಟ್ಟಿಸುತ್ತವೆ. ಅಂತಹ ಅಪರೂಪದ ಅನುಭವ ನನಗೆ ದೊರೆತದ್ದು ಕೆ.ಆರ್.ಪೇಟೆ ತಾಲ್ಲೂಕಿನ ಕಾಪನಹಳ್ಳಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಗವಿಮಠದ ಪ್ರವಾಸದಲ್ಲಿ. ಮೈಸೂರಿನಿಂದ ಸುಮಾರು ಐವತ್ತು ಕಿಲೋಮೀಟರ್ ದೂರದಲ್ಲಿರುವ ಈ ಪುಣ್ಯಕ್ಷೇತ್ರದಲ್ಲಿ ಬೆಂಗಳೂರಿನ ಬಸವಧರ್ಮ ಕೇಂದ್ರ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಸವ ಜಯಂತಿ ಹಾಗೂ ಸಾಧಕರ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಟ್ರಸ್ಟ್ನ ಸಂಸ್ಥಾಪಕರಾದ ಬಸವಪ್ರಿಯ … Continue reading ಕಾಪನಹಳ್ಳಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಗವಿಮಠ ಮತ್ತು ಗಜರಾಜಗಿರಿಗೊಂದು ಆಧ್ಯಾತ್ಮಿಕ ಪಯಣ
Copy and paste this URL into your WordPress site to embed
Copy and paste this code into your site to embed