ಕಾವೇರಿ ಕಣ್ಣೀರು… ಕಾವೇರಿ ನದಿಯನ್ನು ಸಂರಕ್ಷಿಸದಿದ್ದರೆ ನಮ್ಮ ಪೂಜೆಗೆ ಯಾವ ಅರ್ಥವೂ ಇರಲಾರದು!

ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಬಂಗಾಳಕೊಲ್ಲಿಯನ್ನು ಸೇರುವ ತನಕ ಕಾವೇರಿ ಕೋಟ್ಯಂತರ ಜನಕ್ಕೆ ಜೀವಜಲವಾಗಿದ್ದಾಳೆ.. ಆದರೀಗ ಆಕೆಯ ತವರಿನಲ್ಲಿ ಆಗುತ್ತಿರುವ ಬೆಳವಣಿಗೆಗಳು ಆಕೆ ಕಣ್ಣೀರಿಡುವಂತೆ ಮಾಡಿದೆ.. ಅದರ ಪರಿಣಾಮಗಳನ್ನು ಪ್ರಕೃತಿ ಮೂಲಕವೇ ಎದುರಿಸುವಂತಾಗಿದೆ… ಹಾಗಾದರೆ ಕಾವೇರಿ ಏಕೆ ಕಣ್ಣೀರು ಹಾಕುತ್ತಿದ್ದಾಳೆ ಎಂಬ ಪ್ರಶ್ನೆಗೆ ಲೇಖಕ ಕಾಯಪಂಡ ವಿಷ್ಣು  ನಾಚಪ್ಪ ಅವರ ಈ ಬರಹ ಉತ್ತರವಾಗಿದೆ… ಕೊಡಗಿನಲ್ಲಿ ಒಂದು ದೊಡ್ಡ ಕುಟುಂಬ ಇತ್ತು. ಆ ಕುಟುಂಬದ ತಾಯಿ ಕಾವೇರಿ ಮಾತೆ. ಕೊಡಗಿನ ಕುಲದೇವತೆ ಆಕೆಯೇ. ಆಕೆಯ ಮಕ್ಕಳು ಬೆಟ್ಟ, ಕಾಡು, … Continue reading ಕಾವೇರಿ ಕಣ್ಣೀರು… ಕಾವೇರಿ ನದಿಯನ್ನು ಸಂರಕ್ಷಿಸದಿದ್ದರೆ ನಮ್ಮ ಪೂಜೆಗೆ ಯಾವ ಅರ್ಥವೂ ಇರಲಾರದು!