ಕೊಡಗಿಗೆ ಸಾಂಸ್ಕೃತಿಕ ಅಕಾಡೆಮಿ ಬೇಕೇ ಬೇಕು… ಕಲೆ ನಶಿಸಿದರೆ, ಹೃದಯಬಡಿತ ನಿಂತಂತೆ..
ಪಾಶ್ಚಿಮಾತ್ಯ ಸಂಸ್ಕೃತಿಯ ಸೆಳೆತ, ಆಧುನಿಕ ತಂತ್ರಜ್ಞಾನದ ಅನಿವಾರ್ಯತೆ. ಅಭಿವೃದ್ಧಿಯ ಭರದಲ್ಲಿ ನಾವು ನಮಗೆ ಗೊತ್ತಿಲ್ಲದಂತೆ ರೂಢಿಗತವಾಗಿ ಬಂದಿದ್ದ ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯುತ್ತಿದ್ದೇವೆ.. ಇದು ಮುಂದುವರೆದರೆ ಸಂಕಷ್ಟ ತಪ್ಪಿದಲ್ಲ… ಕೊಡಗಿನ ಸಂಸ್ಕೃತಿ ಉಳಿದು ಬೆಳೆಯಬೇಕಾದರೆ ಸಾಂಸ್ಕೃತಿಕ ಅಕಾಡೆಮಿ ಅಗತ್ಯ ಎನ್ನುತ್ತಾರೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ…. ನಾನು ಚಿಕ್ಕವನಿದ್ದಾಗ, ನನ್ನ ತಾತ ನಮ್ಮನ್ನು ತಮ್ಮ ಕಾಲಿನಲ್ಲಿ ಕೂರಿಸಿಕೊಳ್ಳುತ್ತಿದ್ದರು, ಅಜ್ಜಿ ತೊಡೆಯ ಮೇಲೆ ಮಲಗಿಸಿಕೊಂಡು ಲಾಲಿ ಹಾಡುತ್ತಿದ್ದಳು. ಚಳಿಗಾಲದ ಸಂಜೆ, ದೀಪದ ಮಂದ ಬೆಳಕಿನಲ್ಲಿ ತಾತನ ಕಥೆ, ಅಜ್ಜಿಯ … Continue reading ಕೊಡಗಿಗೆ ಸಾಂಸ್ಕೃತಿಕ ಅಕಾಡೆಮಿ ಬೇಕೇ ಬೇಕು… ಕಲೆ ನಶಿಸಿದರೆ, ಹೃದಯಬಡಿತ ನಿಂತಂತೆ..
Copy and paste this URL into your WordPress site to embed
Copy and paste this code into your site to embed