ಕೊಡಗಿನಲ್ಲಿ ಮಾದಕ ಜಾಲ… ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸೋಣ

ಕೊಡಗಿಗೆ ಗಾಂಜಾ ಕಾಲಿಟ್ಟು ಹಲವು ವರ್ಷಗಳೇ ಕಳೆದಿವೆ… ಹಿಂದೆ ಜಿಲ್ಲೆಯನ್ನು ಕೆಲವರು ಗಾಂಜಾ ಬೆಳೆಯಲು ಬಳಸಿಕೊಳ್ಳುತ್ತಿದ್ದರು. ಈಗ ಮಾರಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ.. ಜಿಲ್ಲೆಯ ಜನ ಎಚ್ಚೆತ್ತುಕೊಳ್ಳದಿದ್ದರೆ ಗಂಡಾಂತರ ತಪ್ಪಿದಲ್ಲ.. ಮಾದಕ ವಿಷಜಾಲದಿಂದ ಯುವಜನತೆಯನ್ನು ರಕ್ಷಿಸಬೇಕಾದ ಅನಿವಾರ್ಯತೆ ಹೆಚ್ಚಾಗಿದೆ. ಈ ಕುರಿತಂತೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಇಲ್ಲಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೊಡಗಿನ ಹಸಿರಿನಲ್ಲಿ ಈಗ ವಿಷದ ನೆರಳು ಆವರಿಸುತ್ತಿದೆ. ಕೊಡಗಿನಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇತ್ತೀಚೆಗಷ್ಟೇ ಪೊನ್ನಂಪೇಟೆ ಸಮೀಪ ಸುಮಾರು 6 … Continue reading ಕೊಡಗಿನಲ್ಲಿ ಮಾದಕ ಜಾಲ… ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸೋಣ