ಕಾವೇರಿ ತವರು ಕೊಡಗಿನ ರೈತರಿಗೆ ಮೊದಲು ನ್ಯಾಯ ಕೊಡಿ…ಇಲ್ಲಿನ ಸಮಸ್ಯೆ ಆಲಿಸಿ..!

ಕಾವೇರಿ ನೀರಿನ ವಿಚಾರ ಇದೀಗ ಸಂಘರ್ಷಕ್ಕೆ ಕಾರಣವಾಗಿದೆ. ಆದರೆ ಬರ ಕಾಡಲು, ಮಳೆ ಬಾರದಿರಲು ಕಾರಣವೇನು? ಎಂಬುದರ ಬಗ್ಗೆ ಚಿಂತೆ ಮಾಡುವಲ್ಲಿ ನಮ್ಮ ಸರ್ಕಾರಗಳು ವಿಫಲವಾಗುತ್ತಿವೆ. ಕಾವೇರಿ ತವರು ಕೊಡಗಿನಲ್ಲಿ  ಪ್ರಕೃತಿ ಮೇಲೆ ಆಗುತ್ತಿರುವ ಅತ್ಯಾಚಾರವನ್ನು ತಡೆಯದ ಹೊರತು ಸಮಸ್ಯೆಗೆ ಪರಿಹಾರ ಸಿಗುವುದು ಕಷ್ಟವೇ… ಕೊಡಗಿನಲ್ಲಿ ಆಗುತ್ತಿರುವ ಬೆಳವಣಿಗೆ ಜನ ಅನುಭವಿಸುತ್ತಿರುವ ಸಂಕಷ್ಟಗಳ ಕುರಿತಂತೆ ಲೇಖಕ ಕಾಯಪಂಡ ವಿಷ್ಣುನಾಚಪ್ಪ ಇಲ್ಲಿ ಬರೆದಿದ್ದಾರೆ. ಕಾವೇರಿ ನೀರಿಗಾಗಿ ತಮಿಳುನಾಡಿನ ಜೊತೆ ಜಗಳ ನಡೆಯುತ್ತಿದೆ. ರಸ್ತೆಗೆ ಇಳಿದು ಪ್ರತಿಭಟನೆ ಮಾಡಲಾಗುತ್ತಿದೆ. ಕೋರ್ಟ್ … Continue reading ಕಾವೇರಿ ತವರು ಕೊಡಗಿನ ರೈತರಿಗೆ ಮೊದಲು ನ್ಯಾಯ ಕೊಡಿ…ಇಲ್ಲಿನ ಸಮಸ್ಯೆ ಆಲಿಸಿ..!