ಪಿರಿಯಾಪಟ್ಟಣದಲ್ಲಿ ಗುಡುಗು ಸಿಡಿಲು ತಂದ ದುರಂತ… ಮಹಿಳೆ, ಎರಡು ಹಸುಗಳು ಬಲಿ.. ಆಗಿದ್ದೇನು?

​ಪಿರಿಯಾಪಟ್ಟಣ(ರವಿಚಂದ್ರ ಬೂದಿತಿಟ್ಟು): ಶನಿವಾರ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಎರಡು ಹಸುಗಳು ಸೇರಿದಂತೆ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ಇಡೀ ಗ್ರಾಮವೇ ಶೋಕದಲ್ಲಿ ಮುಳುಗುವಂತಾಗಿದೆ. ​ಆಲನಹಳ್ಳಿ ಗ್ರಾಮದ ದೊಡ್ಡ ಸೋಮಾಚಾರ ಎಂಬುವವರ ಪುತ್ರಿ ವಿನೋದಾ (34) ಮೃತಪಟ್ಟ ದುರ್ದೈವಿ ಮಹಿಳೆ. ಇವರನ್ನು ಸತ್ಯಗಾಲ ಗ್ರಾಮದ ಚಿತ್ರಶೇಖರ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದೀಗ ಅವರ ಸಾವಿನಿಂದಾಗಿ ಇಡೀ ಕುಟುಂಬ … Continue reading ಪಿರಿಯಾಪಟ್ಟಣದಲ್ಲಿ ಗುಡುಗು ಸಿಡಿಲು ತಂದ ದುರಂತ… ಮಹಿಳೆ, ಎರಡು ಹಸುಗಳು ಬಲಿ.. ಆಗಿದ್ದೇನು?