ಶರಣರ ವಚನಗಳಿಗೆ ನೃತ್ಯದ ಮೆರುಗು ನೀಡಿದ ಸಿ.ಕೆ ವಚನ… ನೃತ್ಯಕ್ಕೆ ಮನಸೋತ ಪ್ರೇಕ್ಷಕರು

ಶರಣರ ಅನುಭಾವದ ನುಡಿಗಳು ನೃತ್ಯದ ರೂಪ ತಾಳಿದಾಗ ಭಕ್ತವೃಂದ ಆಧ್ಯಾತ್ಮದ ಸಾಗರದಲ್ಲಿ ಮಿಂದೆದ್ದಿತು. ವಚನ ಕುಮಾರಸ್ವಾಮಿ ಹಾಗೂ ರೂಪ ಕುಮಾರಸ್ವಾಮಿ ದಂಪತಿಗಳ ಸುಪುತ್ರಿ ಕುಮಾರಿ ವಚನ ಇತ್ತೀಚೆಗೆ ಬಸವಕಲ್ಯಾಣ ಮತ್ತು ಬೀದರ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಲ್ಲಿ ವಚನ ನೃತ್ಯ ಪ್ರದರ್ಶಿಸಿ ಸಾವಿರಾರು ಜನರ ಮನ ಗೆದ್ದಿದ್ದಾರೆ. ಬಸವಕಲ್ಯಾಣದ ಗುಣತೀರ್ಥವಾಡಿ ದಾನಮ್ಮದೇವಿ ಉತ್ಸವದಲ್ಲಿ ಆಧ್ಯಾತ್ಮಿಕ ರಸದೌತಣ ನೀಡಿ ಎಲ್ಲರ ಗಮನಸೆಳೆದಿದ್ದಾರೆ.. ಬಸವಣ್ಣನವರ ಕಾಯಕ ಭೂಮಿಯಾದ ಬಸವಕಲ್ಯಾಣದ ಗುಣತೀರ್ಥವಾಡಿಯಲ್ಲಿ ಜರುಗಿದ ಶರಣೆ ವರದಾನಿ ದಾನಮ್ಮದೇವಿ ಉತ್ಸವದಲ್ಲಿ ಕುಮಾರಿ ವಚನ ಅವರು ಪ್ರದರ್ಶಿಸಿದ … Continue reading ಶರಣರ ವಚನಗಳಿಗೆ ನೃತ್ಯದ ಮೆರುಗು ನೀಡಿದ ಸಿ.ಕೆ ವಚನ… ನೃತ್ಯಕ್ಕೆ ಮನಸೋತ ಪ್ರೇಕ್ಷಕರು