ಯುವಜನರೇ, ಎಚ್ಚರ…! ಸತ್ಯವನ್ನು ಅರ್ಥಮಾಡಿಕೊಳ್ಳಿ.. ನಿಮ್ಮ ಹೆಸರಿನಲ್ಲಿ ರಾಜಕೀಯ ಆಟ!

ಪ್ರಿಯ ದೇಶದ ಯುವ ಸ್ನೇಹಿತರೇ, ನೀವು ಈ ದೇಶದ ಬೆನ್ನೆಲುಬು. ನಿಮ್ಮ ಕೈಯಲ್ಲಿದೆ ಭಾರತದ ಭವಿಷ್ಯ. ಆದರೆ ಇಂದು ನಿಮ್ಮ ಭವಿಷ್ಯದ ಹೆಸರಿನಲ್ಲಿ ಕೆಲವರು ರಾಜಕೀಯ ಆಟ ಆಡುತ್ತಿದ್ದಾರೆ. ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಈಗ ಅತ್ಯಂತ ಅಗತ್ಯವಾಗಿದೆ. ನೀಟ್ ಪರೀಕ್ಷೆಯ ವಿಚಾರ ಬಂದಾಗ ಸಹಜವಾಗಿಯೇ ನಮ್ಮಲ್ಲಿ ಆತಂಕ, ಕೋಪ, ಪ್ರಶ್ನೆಗಳು ಹುಟ್ಟುತ್ತವೆ. ಲಕ್ಷಾಂತರ ವಿದ್ಯಾರ್ಥಿಗಳ ಕನಸು ಈ ಒಂದು ಪರೀಕ್ಷೆಯ ಮೇಲೆ ನಿಂತಿದೆ. ಆ ನೋವನ್ನು ನಾವು ಅಲ್ಲಗಳೆಯುವುದಿಲ್ಲ. ಆದರೆ ಈ ನೋವನ್ನು ಬಂಡವಾಳ ಮಾಡಿಕೊಂಡು ದೇಶದಲ್ಲಿ … Continue reading ಯುವಜನರೇ, ಎಚ್ಚರ…! ಸತ್ಯವನ್ನು ಅರ್ಥಮಾಡಿಕೊಳ್ಳಿ.. ನಿಮ್ಮ ಹೆಸರಿನಲ್ಲಿ ರಾಜಕೀಯ ಆಟ!