LatestLife style

ಸೌಂದರ್ಯ ಒಲ್ಲದ ಮೂರ್ಖ ಯಾರು? ಈ ಪ್ರಶ್ನೆಗೆ ಉತ್ತರ ಬೇಕಾದರೆ.. ಇಲ್ಲಿದೆ ತಪ್ಪದೆ ಓದಿ..

ಸೌಂದರ್ಯ ಎಂದರೇನು? ಎಂಬ ಪ್ರಶ್ನೆಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ನೀಡಬಹುದು.. ಆದರೆ ನಿಜವಾದ ಸೌಂದರ್ಯ  ನೋಡುವ ಕಣ್ಣಿನಲ್ಲಿ.. ಆಸ್ವಾದಿಸುವ ಮನಸ್ಸಿನಲ್ಲಿದೆ.. ಸೌಂದರ್ಯ ಎನ್ನುವುದು ಮೇಲ್ನೋಟಕ್ಕೆ ಕಾಣದೆ...

CinemaLatest

ಚಂದನವನಕ್ಕೆ ಮರೆಯಲಾರದ ಕೊಡುಗೆ ನೀಡಿದ ನಟ ಬಾಲಣ್ಣ.. ಇವರ ನಟನೆಗೆ ಮಾರು ಹೋಗದವರಿಲ್ಲ..!

ಕನ್ನಡ ಚಲನಚಿತ್ರ ರಂಗದಲ್ಲಿ ಹಲವು ನಟರು ತಮ್ಮದೇ ಆದ ಪ್ರತಿಭೆಯಿಂದ ಅಜರಾಮರ. ಬಹಳಷ್ಟು ಹಿರಿಯ ನಟರು ಈಗ ನಮ್ಮೊಂದಿಗಿಲ್ಲ ಆದರೆ ಅವರ ಅಭಿನಯ ಮತ್ತು ಕಲಾ ಕೊಡುಗೆ...

ArticlesLatest

ಲೋಪಾಮುದ್ರೆ ಕಾವೇರಿಯಾಗಿದ್ದು ಹೇಗೆ? ನದಿಯಾಗಿ ಹರಿದಿದ್ದರ ಹಿಂದಿನ ಕಥೆ ನಿಮಗೆ ಗೊತ್ತಾ?

ಕೊಡವರ ಕುಲದೇವಿ ಕಾವೇರಿ ವರ್ಷಕ್ಕೊಮ್ಮೆ ತುಲಾಸಂಕ್ರಮಣದಂದು ಕೊಡಗಿನ ತಲಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವುದು ತಲತಲಾಂತರದಿಂದ ನಡೆದು ಬಂದಿದೆ. ಇದೊಂದು ರೋಮಾಂಚನಕಾರಿ ಅನುಭವವೂ ಹೌದು. ಈ ಕ್ಷಣಕ್ಕಾಗಿ...

DasaraLatest

ನೆನಪಾಗಿ ಕಾಡುವ ಮೈಸೂರು ದಸರಾ ಆನೆಗಳು.. ಐರಾವತ, ದ್ರೋಣ, ರಾಜೇಂದ್ರ ತೆರೆ ಮೇಲೆ ಮಿಂಚಿದ್ದು ಹೇಗೆ?

ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿ ಜಂಬೂಸವಾರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅಭಿಮನ್ಯು ನೇತೃತ್ವದ ಗಜಪಡೆ ಇದೀಗ ಮೈಸೂರು ಅರಮನೆ ಆವರಣದಿಂದ ಸ್ವಸ್ಥಾನವಾದ ತಮ್ಮ ಆನೆ ಶಿಬಿರಗಳನ್ನು ಸೇರಿವೆ. ಈ...

LatestLife style

ಬದಲಾವಣೆಯ ಕಾಲಘಟ್ಟದಲ್ಲಿ ನಿಂತು ನೋಡುವವರಿಗೆ ಕಾಣುತ್ತಿರುವುದೇನು? ಇಷ್ಟಕ್ಕೂ ಬದಲಾಗುತ್ತಿರುವುದೇನು?

ಬದಲಾವಣೆ ಜಗದ ನಿಯಮ ಎನ್ನುವುದು ಜನಜನಿತ ಮಾತು..  ಆದರೆ ಬದಲಾವಣೆ ಆಗಬೇಕಾಗಿರುವುದು ಎಲ್ಲಿ ಎನ್ನುವುದೇ ಇವತ್ತಿನ ಪ್ರಶ್ನೆಯಾಗಿದೆ. ಏಕೆಂದರೆ ಎಲ್ಲಿ ಬದಲಾಗಬಾರದೋ ಅಲ್ಲಿಯೇ ನಾವು ಬದಲಾಗುತ್ತಿದ್ದೇವೆ. ಇದರಿಂದ...

Crime

20 ಲಕ್ಷಕ್ಕೆ ಅಪ್ರಾಪ್ತ ಬಾಲಕಿಯ ಮಾರಾಟಕ್ಕೆ ಯತ್ನ… ಏನಿದರ ಹಿಂದಿನ ರಹಸ್ಯ ಗೊತ್ತಾ?

ಇಂತಹದೊಂದು ಪೈಶಾಚಿಕ ಕೃತ್ಯಗಳು ನಾಗರಿಕ ಸಮಾಜದಲ್ಲಿ ಇನ್ನೂ ನಡೆಯುತ್ತಿದೆಯಾ? ಎಂಬ ಪ್ರಶ್ನೆಗಳು ಮೂಡುತ್ತಿವೆ.. ಇತ್ತೀಚೆಗೆ ಅಪ್ರಾಪ್ತ ಬಾಲಕಿಯರು ನಾಪತ್ತೆಯಾಗುತ್ತಿರುವ ಪ್ರಕರಣಕ್ಕೂ ಈಗ ಬೆಳಕಿಗೆ ಬಂದಿರುವ ಕೃತ್ಯಕ್ಕೂ ನಂಟಿದೆಯಾ?...

CinemaLatest

 ‘ಚಾಮಯ್ಯ ಮೇಷ್ಟ್ರು’ ಆಗಿ ಚಂದನವನದಲ್ಲಿ ನೆನಪಿನ ತಾರೆಯಾಗಿ ನಮ್ಮೊಂದಿಗಿರುವ ಹಿರಿಯನಟ ಕೆ.ಎಸ್.ಅಶ್ವಥ್…  

ಕನ್ನಡದ ಸಿನಿಮಾ ರಂಗದಲ್ಲಿ ಹಿರಿಯ ನಟರು ಒಂದೊಂದು ಪಾತ್ರಕ್ಕೆ ಜೀವ ತುಂಬಿ ಹೋಗಿದ್ದಾರೆ. ಅಂಥವರ ಪೈಕಿ ಒಬ್ಬರಾಗಿ ಕೆ.ಎಸ್.ಅಶ್ವಥ್ ನಿಲ್ಲುತ್ತಾರೆ..  ಅವರ ಚಾಮಯ್ಯ ಮೇಷ್ಟ್ರ ಪಾತ್ರ ನಮ್ಮೆಲ್ಲರ...

DasaraLatest

ಜನರೇ ಜನರಿಗೋಸ್ಕರ ಆಚರಿಸುವ ಮಡಿಕೇರಿ ದಸರಾ…… ಅವತ್ತಿನಿಂದ ಇವತ್ತಿನವರೆಗೆ ದಸರಾ ಸಾಗಿ ಬಂದಿದ್ದೇಗೆ?

ಮಡಿಕೇರಿ ದಸರಾಗೆ ತನ್ನದೇ ಆದ ಇತಿಹಾಸವಿದೆ ಜತೆಗೆ ಆಚರಣೆಯಲ್ಲಿಯೂ ವಿಭಿನ್ನತೆ ಕಂಡು ಬರುತ್ತದೆ. ರಾತ್ರಿ ಪೂರ್ತಿ ನಡೆಯುವ ಮಡಿಕೇರಿ ದಸರಾ ಇತರೆಡೆ ಆಚರಿಸುವ ದಸರಾಗಳ ನಡುವೆ ವಿಭಿನ್ನ...

DasaraLatest

ನವರಾತ್ರಿ ಸಂಭ್ರಮ… ಆಯುಧಪೂಜೆ… ದಸರಾ ಸಡಗರ…ಕುಮಾರಕವಿ ನಟರಾಜರಿಗೆ ಕಂಡಿದ್ದು ಹೀಗೆ..

ಮಹಾನವಮಿ ಆಯುಧಪೂಜೆ ಅಂದ್ರೆ ಸುಮ್ನೆನಾ? ಇದು ಹತ್ತು ಹಲವು ವಿಶೇಷತೆಗಳ ಮಹಾಸಂಗಮ.. ನಿತ್ಯ ಬದುಕಿಗೆ ಆಸರೆಯಾಗಿರುವ ನಿರ್ಜೀವಿಯಾದರೂ ನಮಗೆ ಜೀವವಾಗಿರುವ ವಾಹನ, ಉಪಕರಣ, ಹತ್ಯಾರು ಹೀಗೆ ಎಲ್ಲದಕ್ಕೂ...

DasaraLatest

ಅರಮನೆಯಲ್ಲಿ ಅಲಮೇಲಮ್ಮನಿಗೆ ಪೂಜೆ ಮಾಡುವುದೇಕೆ? ಈ ಪೂಜೆಯ ಹಿಂದಿದೆ ರೋಚಕ ಇತಿಹಾಸ…!

ಮೈಸೂರು ದಸರಾ ವೇಳೆ ಅರಮನೆಯಲ್ಲಿ ಅಲಮೇಲಮ್ಮನಿಗೂ ಪೂಜೆ ನಡೆಯುತ್ತದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ನಿಜ.. ಮೈಸೂರು ಭಾಗದಲ್ಲಿ ಅಲಮೇಲಮ್ಮನ ಬಗ್ಗೆ  ಗೊತ್ತೇ ಇರುತ್ತದೆ. ಆಕೆ ಮೈಸೂರು...

1 2 25
Page 1 of 25