DistrictLatest

ಚಾಮುಂಡಿಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ… ತಾಯಿಯ ದರ್ಶನಕ್ಕೆ ತೆರಳುವವರಿಗೆ ಒಂದಷ್ಟು ಮಾಹಿತಿ!

ಮೈಸೂರು: ಆಷಾಢ ಮಾಸ ಶುರುವಾಗಿ ಮೊದಲ ಶುಕ್ರವಾರದ ಸಂಭ್ರಮದಲ್ಲಿ ಭಕ್ತರು ತೇಲುತ್ತಿದ್ದು, ಚಾಮುಂಡಿಬೆಟ್ಟಕ್ಕೆ ಸಹಸ್ರಾರು ಮಂದಿ ಆಗಮಿಸುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಬಾರಿ...

ArticlesLatest

ಕೊಡಗಿನ ಇರ್ಪು ಜಲಪಾತದಲ್ಲೀಗ ಮುಂಗಾರು ಮಳೆ ವೈಭವ… ದಟ್ಟ ಕಾನನದ ನಡುವೆ ಈ ಜಲಪಾತ ಸೃಷ್ಟಿಯಾಗಿದ್ದು ಹೇಗೆ?

ಈ ಬಾರಿ ರೋಹಿಣಿ ಮಳೆಯಿಂದ ಆರಂಭವಾಗಿ ಮೃಗಶಿರಾ, ಆರಿದ್ರಾ ಮಳೆ ಅಬ್ಬರಿಸಿದ ಕಾರಣದಿಂದಾಗಿ ಕೊಡಗಿನಲ್ಲಿ ಹಳ್ಳ, ಕೊಳ್ಳ, ಹೊಳೆ, ನದಿ, ಝರಿ, ಜಲಪಾತ ಎಲ್ಲವೂ ಧುಮ್ಮಿಕ್ಕಿ ಹರಿಯುತ್ತಿವೆ....

Latest

ಮುಂಗಾರು ಮಳೆಗೆ ಮಿಂದೆದ್ದ ಚಾಮುಂಡಿಬೆಟ್ಟ… ಆಷಾಢದಲ್ಲಿ ಭಕ್ತರಿಗೆ ದರ್ಶನ ನೀಡಲು ಸಜ್ಜಾದ ಚಾಮುಂಡೇಶ್ವರಿ!

ಮೈಸೂರು: ಮುಂಗಾರು ಮಳೆ ಚಾಮುಂಡಿಬೆಟ್ಟವನ್ನು ತೊಯ್ದಿದೆ.. ಹೀಗಾಗಿ ಇಡೀ ಬೆಟ್ಟ ಪ್ರದೇಶ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದು, ಭಕ್ತರು, ಪ್ರವಾಸಿಗರು ಸೇರಿದಂತೆ ನಿಸರ್ಗ ಪ್ರೇಮಿಗಳಿಗೆ ಮುದನೀಡುತ್ತಿದೆ.. ವನಸಿರಿಯ ನಡುವಿನ...

LatestLife style

ಸದ್ಗುಣ ಬೆಳೆಯಬೇಕಾದರೆ ನಾವು ಯಾವ ಆಹಾರ ಸೇವಿಸಬೇಕು? ಆಹಾರಕ್ಕೂ ಗುಣಕ್ಕೂ ಎಲ್ಲಿಯ ಸಂಬಂಧ?

ನಾವು ಸೇವಿಸುವ ಆಹಾರಗಳು ಕೇವಲ ಆರೋಗ್ಯವನ್ನಷ್ಟೇ ಕಾಪಾಡುವುದಿಲ್ಲ. ಬದಲಿಗೆ ನಮ್ಮಲ್ಲಿ ಒಳ್ಳೆಯ ಗುಣಗಳು ಬೆಳೆಯಲು ಸಹಾಯ ಮಾಡುತ್ತವೆ ಎನ್ನುವುದು ಅಧ್ಯಾತ್ಮಿಕ ಚಿಂತಕರು ಹೇಳುತ್ತಾರೆ. ಇದು ನಿಜವೂ ಹೌದು...

CinemaLatest

ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು.. ಇವರಿಗೆ ಕನ್ನಡ ಚಿತ್ರರಂಗದ ನಂಟು ಹೇಗಿತ್ತು?

ಕನ್ನಡ ಚಿತ್ರರಂಗ ಹಲವು ಬೇರೆ ರಾಜ್ಯಗಳ ಕಲಾವಿದರನ್ನು ತನ್ನಡೆಗೆ ಸ್ವಾಗತಿಸಿ, ಅವರಿಗೆ ಹಣ, ಕೀರ್ತಿ, ಪ್ರೀತಿ ಎಲ್ಲವನ್ನೂ ನೀಡಿ ಅವರ ಬದುಕನ್ನು ಸುಖವಾಗಿಸಿದೆ.  ಅವತ್ತಿನಿಂದ ಇವತ್ತಿನವರೆಗೆ ಬಹುತೇಕರು...

LatestLife style

ಸುಖ ನಿದ್ದೆ ಎಂದರೆ ಏನು? ಅದಕ್ಕಾಗಿ ಏನು ಮಾಡಬೇಕು? ಆರೋಗ್ಯವಂತರು ಎಷ್ಟು ಹೊತ್ತು ನಿದ್ರಿಸಬೇಕು?

ನೀವು ಕಣ್ತುಂಬ ನಿದ್ದೆ ಮಾಡುತ್ತಿದ್ದೀರಾ...? ಹಾಗಾದರೆ ನೀವು ಆರೋಗ್ಯವಾಗಿ, ಸುಖವಾಗಿ ಇದ್ದೀರ ಎಂದರ್ಥ.. ಏಕೆಂದರೆ ಇವತ್ತು ಬಹುತೇಕ ಮಂದಿ ತಮಗೆ ಬೇಕಾಗಿದ್ದೆಲ್ಲವನ್ನು ಎಳೆದು ತಂದು ಗುಡ್ಡೆ ಹಾಕಿಕೊಂಡಿದ್ದರೂ...

LatestPolitical

ಸಿದ್ದರಾಮಯ್ಯ  ಸಿಎಂ ಆಗಿ ಮುಂದುವರೆಯುತ್ತಾರಾ? ನವೆಂಬರ್ ನಲ್ಲಿ ಮುಂದಿನ ರಾಜಕೀಯ ಭವಿಷ್ಯ ಬಯಲಾಗುತ್ತಾ? ಸಿಎಂ ಚರ್ಚೆಗೆ ತೆರೆ ಬೀಳುತ್ತಾ?

ಬೆಂಗಳೂರು: ಸಿದ್ದರಾಮಯ್ಯ ಈ ಬಾರಿ ಸಿಎಂ ಸ್ಥಾನವನ್ನು ಹಠ ಮಾಡಿ ಪಡೆದುಕೊಂಡಿದ್ದಾರೆ ಎನ್ನವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಚುನಾವಣೆ ಬಳಿಕ ತಾನೇ ಸಿಎಂ ಆಗಬೇಕೆಂದು ಡಿ.ಕೆ.ಶಿವಕುಮಾರ್ ಪಣತೊಟ್ಟಿದ್ದರು....

LatestNationalPolitical

ಬಿಹಾರದಲ್ಲಿ ವಿಧಾನಸಭಾ ಚುನಾವಣೆಯಾದರೆ ರಾಜ್ಯದ ಸಿಎಂ-ಡಿಸಿಎಂಗೆ ಟೆನ್ಷನ್ ಏಕೆ? ಹೈಕಮಾಂಡ್ ಗೆ ಕರ್ನಾಟಕವೇ ಅಕ್ಷಯ ಪಾತ್ರೆ!

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ಅನುದಾನಗಳನ್ನು ಹೊಂದಿಸುವುದರಲ್ಲಿಯೇ ಹೈರಾಣವಾಗಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಮುಂದಿನ ಬಿಹಾರದ ವಿಧಾನಸಭಾ ಚುನಾವಣೆಗೂ ಸಂಪನ್ಮೂಲದ ಕ್ರೋಢೀಕರಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ...

LatestPolitical

ರಾಜಕೀಯದ ಅಗ್ನಿಪರೀಕ್ಷೆಯಲ್ಲಿ ಸಿಎಂ ಸಿದ್ದರಾಮಯ್ಯ… ಸ್ವಪಕ್ಷದ ಶಾಸಕರಿಂದಲೇ ಆರೋಪ, ಆಕ್ರೋಶ… ಮುಂದೇನು?

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ದ ಫಾರ್ಟಿ ಪರ್ಸೆಂಟ್ ಕಮೀಷನ್ ಆರೋಪವನ್ನು ಮುಂದಿಟ್ಟುಕೊಂಡು ರಾಜ್ಯದಾದ್ಯಂತ ಜನವಿರೋಧಿ ಅಲೆಯನ್ನು ಸೃಷ್ಟಿಸಿ, ಗ್ಯಾರಂಟಿ ಯೋಜನೆಗಳನ್ನು...

LatestState

ಭುಗಿಲೆದ್ದ ಇಸ್ರೇಲ್ – ಇರಾನ್ ಸಂಘರ್ಷ… ಶಾಂತಿ ಸ್ಥಾಪನೆಯೊಂದೇ ಈಗ ಜಗತ್ತಿನ ಮುಂದಿರುವ ಮಾರ್ಗ… ಯುದ್ಧ ನಿಲ್ಲಲಿ.. ಶಾಂತಿ ನೆಲೆಸಲಿ…

ಜಗತ್ತು ಸಂಘರ್ಷಗಳಿಂದ ನಡುಗುತ್ತಿದೆ. ಇರಾನ್ – ಇಸ್ರೇಲ್ ಸಂಘರ್ಷ ಇದಕ್ಕೆ ಜ್ವಲಂತ ಉದಾಹರಣೆ. ಇರಾನ್ ಮೇಲೆ ದೊಡ್ಡಣ್ಣ ಅಮೆರಿಕ ನಡೆಸುತ್ತಿರುವ ದಾಳಿ ಆತಂಕಕಾರಿ. ರಷ್ಯಾ-ಉಕ್ರೇನ್ ಯುದ್ಧವೂ ಸಹ...

1 2 11
Page 1 of 11