ArticlesLatest

ಕೊಡಗಿನ ಜನಮನದ ಜೀವ ನಾಡಿ ಶಕ್ತಿಗೆ 69 ವಸಂತಗಳು  ತುಂಬಿದ ಶುಭಾಶಯಗಳು…

ಕೊಡಗಿನ ಜನಮನದ ಹೆಮ್ಮೆಯ ಪ್ರತೀಕವಾದ ನೀನು ಹೋಳಿಯ ಶುಭ ದಿನದಿ  ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಿನಗೆ ಮನ ತುಂಬಿದ ಶುಭಾಶಯಗಳು.... ನಿನಗೆ 69 ವಸಂತಗಳು  ತುಂಬಿದರೂ ಕೂಡ  ಬಹಳಷ್ಟು...

Editor choiceLatest

ಕೊಡಗಿನ ‘ಶಕ್ತಿ’ಯಾದ ಪತ್ರಿಕೆಗೆ 69ನೇ ಹುಟ್ಟುಹಬ್ಬದ ಸಂಭ್ರಮ… ಪತ್ರಿಕೆ ಇಷ್ಟವಾಗುವುದು ಏಕೆ?

ಕೊಡಗಿನ ಮನೆಮಾತಾಗಿರುವ ‘ಶಕ್ತಿ’ ದಿನಪತ್ರಿಕೆ 69ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದೆ.. ಆರಂಭದಿಂದ ಇಲ್ಲಿಯವರೆಗೆ ಅದೇ ಜನಪ್ರಿಯತೆ ಮತ್ತು ವಿಶ್ವಾಸರ್ಹತೆಯನ್ನು ಉಳಿಸಿಕೊಂಡು ತನ್ನ ಪ್ರಸಾರವನ್ನು ವೃದ್ಧಿಸಿಕೊಂಡು ಮುನ್ನಡೆಯುವುದು ಸುಲಭದ ಕೆಲಸವಲ್ಲ.....

LatestMysore

ವಿದ್ಯಾಪೋಷಕದಿಂದ ಭವಿಷ್ಯದ ಕಾರ್ಯಯೋಜನೆಗಳ ಕುರಿತು ಸ್ವಯಂಸೇವಕರ ಸಭೆ

ಧಾರವಾಡ: ವಿದ್ಯಾ ಪೋಷಕ ವತಿಯಿಂದ ಧಾರವಾಡ ಮತ್ತು ಗದಗ ಜಿಲ್ಲೆಗಳ ಸ್ವಯಂಸೇವಕರ ಸಭೆಯನ್ನು ಧಾರವಾಡದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿರುವ ಉತ್ಸವ ಹಾಲ್‌ನಲ್ಲಿ  ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ವಿದ್ಯಾಪೋಷಕದ ಮುಖ್ಯ...

LatestMysore

ಶರಣು ವಿಶ್ವವಚನ ಫೌಂಡೇಷನ್ ನಿಂದ ಹೆಬ್ಬಾಳು ಶಾಲೆಯಲ್ಲಿ 126ನೇ “ಶಾಲೆಗಳೆಡೆಗೆ ವಚನಗಳ ನಡಿಗೆ”

ಹೆಬ್ಬಾಳು: ದೇಶ ಸೇವೆಗೆ ಬಳಕೆಯಾಗದ ವಿದ್ಯೆ ವ್ಯರ್ಥ ಎಂದು ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ಸ.ಹಿ.ಪ್ರಾ.ಶಾಲೆ...

LatestMysore

ವಿಬಿ ಜಿ ರಾಮ್‌ ಜಿ ಹೆಸರಿನ ಕಾಯ್ದೆ ಜಾರಿ ವಿರೋಧಿಸಿ ಹುಣಸೂರಿನಲ್ಲಿ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ನರೇಗಾ ಯೋಜನೆಯನ್ನು ವಿಬಿ ಜಿ ರಾಮ್‌ ಜಿ ಹೆಸರಿನ ಕಾಯ್ದೆ ಮೂಲಕ ಜಾರಿಗೊಳಿಸಿರುವುದನ್ನು ವಿರೋಧಿಸಿ ಹುಣಸೂರು ಕಾಂಗ್ರೆಸ್‌ ಸಮಿತಿ  ಮಾಜಿ ಶಾಸಕ ಎಚ್ ಪಿ...

LatestNews

ಗಣತಿ ಕಾರ್ಯದಿಂದ ಶಿಕ್ಷಕರಿಗೆ ವಿನಾಯಿತಿ ಕೋರಿ  ಪ್ರೌಢಶಾಲಾ ಸಹಶಿಕ್ಷಕರ ಸಂಘದಿಂದ ಡಿಸಿಗೆ ಮನವಿ

ಮಡಿಕೇರಿ (ರಘುಹೆಬ್ಬಾಲೆ) : ಪ್ರೌಢಶಾಲಾ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ಕೋರಿ ಕೊಡಗು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಕೊಡಗು ಜಿಲ್ಲಾ ಘಟಕದಿಂದ ಮನವಿ...

LatestMysore

ಗ್ರಾಮೀಣ ಜನರ ಮೂಲಸೌಕರ್ಯದ ಸಮಸ್ಯೆಗೆ  ‘ವೈಟಲ್’ ನಿಂದ ಪರಿಹಾರ… ಏನಿದು ವೈಟಲ್ ಅಂತಿರಾ?

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಇನ್ಮುಂದೆ ಗ್ರಾಮೀಣ ಪ್ರದೇಶದಲ್ಲಿನ ನೀರು ಸರಬರಾಜು, ರಸ್ತೆ ದುರಸ್ತಿ, ಒಳಚರಂಡಿ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಮೂಲ ಸೌಕರ್ಯಗಳಿಗೆ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಮೊಬೈಲ್...

Latest

ಮಡಿಕೇರಿಯ ರಸ್ತೆಗೆ ಪತ್ರಕರ್ತ ದಿ. ಬಿ.ಎಸ್. ಗೋಪಾಲಕೃಷ್ಣ ರವರ ಹೆಸರು ನಾಮಕರಣ

ಮಡಿಕೇರಿ: ಕಳೆದ ಆರು ದಶಕಗಳಿಂದ ಕೊಡಗಿನ ಮನೆಮಾತಾಗಿರುವ ಶಕ್ತಿದಿನಪತ್ರಿಕೆ ಸ್ಥಾಪಕ ಸಂಪಾದಕ ದಿವಂಗತ ಬಿ.ಎಸ್.ಗೋಪಾಲಕೃಷ್ಣ ಅವರ ಹೆಸರನ್ನು ಮಡಿಕೇರಿಯ ರಸ್ತೆಯೊಂದಕ್ಕೆ ನಾಮಕರಣ ಮಾಡುತ್ತಿರುವುದು ಅವರ ಸಾಧನೆಗೆ ಸಿಕ್ಕ...

LatestMysore

ಶಿರಂಗಾಲದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಉಮಾಮಹೇಶ್ವರ ರಥೋತ್ಸವ.. ಭಕ್ತರು ಪುನೀತ..

ಕುಶಾಲನಗರ (ರಘುಹೆಬ್ಬಾಲೆ): ಉತ್ತರ ಕೊಡಗಿನ ಅರೆಮಲೆನಾಡು ಹಾಗೂ ಬಯಲುಸೀಮೆ ಪ್ರದೇಶವಾದ ಶಿರಂಗಾಲ ಗ್ರಾಮದಲ್ಲಿ ಸೋಮವಾರ ಶ್ರೀ ಉಮಾ ಮಹೇಶ್ವರ ಸ್ವಾಮಿ ವಾರ್ಷಿಕ ರಥೋತ್ಸವ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ನಡೆಯಿತು....

LatestMysore

ಕೆ.ಆರ್.ನಗರ ವ್ಯಾಪ್ತಿಯ ನಾಲೆಗಳ ಆಧುನೀಕರಣ, ಅಭಿವೃದ್ಧಿ ಆದ್ಯತೆ:ಡಿ.ರವಿಶಂಕರ್

ಕೆ.ಆರ್.ನಗರ(ಜಿಟೆಕ್ ಶಂಕರ್) : ಕ್ಷೇತ್ರದ ವ್ಯಾಪ್ತಿಯ‌ ವಿವಿಧ ನಾಲೆಗಳ ಆಧುನೀಕರಣ ಮತ್ತು ಅಭಿವೃದ್ದಿಗೆ 166 ಕೋಟಿ ಅನುದಾನ ತಂದಿದ್ದು ಹಂತ ಹಂತವಾಗಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ರೈತರಿಗೆ...

1 2 103
Page 1 of 103
Translate to any language you want