janamanakannada > Blog > Latest > Mysore > ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಹೊಸಕೋಟೆ ಗ್ರಾಮದ ವಿದ್ಯಾರ್ಥಿನಿ ಎಚ್.ಎಸ್.ಪವಿತ್ರ
ಹೊಸೂರು: ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿ ಎಚ್.ಎಸ್.ಪವಿತ್ರ 566 ಅಂಕ ಪಡೆದು ಶೇ.94.33.ಫಲಿತಾಂಶದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ
ಈಕೆ ಸಾಲಿಗ್ರಾಮ ತಾಲೂಕಿನ ಹೊಸಕೋಟೆ ನ್ಯಾಯ ಬೆಲೆ ಅಂಗಡಿ ಮಾಲೀಕ ಎಚ್.ಪಿ. ಶಿವಕುಮಾರ್ ಮತ್ತು ಶಾಂತ ಕುಮಾರಿ ದಂಪತಿಗಳ ಪುತ್ರಿ ಈಕೆಯನ್ನು ಹೊಸಕೋಟೆ ಗ್ರಾಮದ ಯಜಮಾನರು ಮತ್ತು ಕೆ.ಅರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ ನ್ಯಾಯ ಬೆಲೆ ಅಂಗಡಿ ಮಾಲೀಕರು ಅಭಿನಂಧಿಸಿದ್ದಾರೆ
Tags:saligrama news
admin








