CinemaLatest

ಗಾಯಕನಾಗಿ ವಿಶ್ವದಾಖಲೆ ನಿರ್ಮಿಸಿದ ಎಸ್.ಪಿ.ಬಾಲಸುಬ್ರಮಣ್ಯಂ ನೆನಪು ಸದಾ ಹಸಿರು..

ಪ್ರಖ್ಯಾತ ಹಿನ್ನೆಲೆ ಗಾಯಕನಾಗಿ ವಿಶ್ವದಾಖಲೆ ನಿರ್ಮಿಸಿ ಭಾರತೀಯ ಚಿತ್ರರಂಗದ ಸುವರ್ಣ ಪುಟಗಳ ಇತಿಹಾಸ ಪುಸ್ತಕ ಸೇರಿದ ಗಾನಸುರಭಿ ಎಸ್.ಪಿ. ಬಾಲಸುಬ್ರಮಣ್ಯಂ ಅವರನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ.. ಅವರ...

ArticlesLatest

ಮರೆಯಲಾಗದ ಮಹಾಪ್ರಭು, ನಾಡ ಕಟ್ಟಿದ ದೊರೆ  ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್       

ನಾಡಿನ ಪ್ರಾತಃಸ್ಮರಣೀಯರಲ್ಲಿ ಮೈಸೂರಿನ ಯದುವಂಶದ ಅರಸರಾದ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಹೆಸರು ಕಳಶಪ್ರಾಯವಾಗಿದೆ. ಅವರು ಹುಟ್ಟು, ಬಾಲ್ಯ, ಪಟ್ಟಾಭಿಷೇಕ, ರಾಜಾಡಳಿತದ ಕುರಿತಂತೆ ಬರಹಗಾರದಾದ...

LatestMysore

ಡಿ.ಕೆ.ಶಿವಕುಮಾರ್‌ ಅಧಿಕಾರವಧಿಯಲ್ಲಿ ಕ್ಷೇತ್ರಕ್ಕೆ ಉತ್ತಮ ಅನುದಾನದ ನಿರೀಕ್ಷೆ: ಜಿ.ಡಿ.ಹರೀಶ್‌ ಗೌಡ

 ಹುಣಸೂರು(ಹಿರೀಕ್ಯಾತನಹಳ್ಳಿಸ್ವಾಮಿಗೌಡ): ಹುಣಸೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದ ಸರ್ಕಾರದಲ್ಲಿ ಉತ್ತಮ ಅನುದಾನ ಸಿಗುವ ನಿರೀಕ್ಷೆ ಮತ್ತು ವಿಶ್ವಾಸವಿದೆ ಎಂದು ಶಾಸಕ ಜಿ.ಡಿ.ಹರೀಶ್‌ ಗೌಡ...

LatestMysore

ಡಿಕೆಶಿ ಸಿಎಂ… ಹಿರೀಕ್ಯಾತನಹಳ್ಳಿಯಲ್ಲಿ ಸಿಹಿಹಂಚಿ, ಪಟಾಕಿ ಸಿಡಿಸಿ ಕಾರ್ಯಕರ್ತರ ಸಂಭ್ರಮ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಸಮಾಜದ...

LatestMysore

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣದಲ್ಲಿ ಸಿಹಿ ಹಂಚಿ ಸಂಭ್ರಮಾಚರಣೆ

ಪಿರಿಯಾಪಟ್ಟಣ(ರವಿಚಂದ್ರಬೂದಿತಿಟ್ಟು): ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ, ಇಲ್ಲಿನ ಹಿರಿಯ ಕಾಂಗ್ರೆಸ್ ಮುಖಂಡರಾದ ಆರ್. ಎ ವಿಜಯೇಂದ್ರ...

LatestMysore

ಮೈಸೂರು ಆಕಾಶವಾಣಿಗೆ ನೂತನ ಕಾರ್ಯಕ್ರಮ ಮುಖ್ಯಸ್ಥ ಎನ್ ಕೇಶವಮೂರ್ತಿ

ಮೈಸೂರು: ದೇಶದಲ್ಲಿ ಮೊದಲ ಆಕಾಶವಾಣಿ ಎಂಬ ಕೀರ್ತಿಗೆ ಭಾಜನವಾಗಿರುವ ಮೈಸೂರು ಆಕಾಶವಾಣಿಯ ನೂತನ ಕಾರ್ಯಕ್ರಮ ಮುಖ್ಯಸ್ಥರಾಗಿ ಎನ್ ಕೇಶವಮೂರ್ತಿ ಅವರು ಅಧಿಕಾರವನ್ನು ಇದೇ ಜೂನ್ 1 ರಂದು...

LatestMysore

ಸಾಲಿಗ್ರಾಮದ “ಸಾರ್ವಜನಿಕ ಗ್ರಂಥಾಲಯ, ಅರಿವು ಕೇಂದ್ರ”ದಲ್ಲಿ ವಿಭಿನ್ನ ಬೇಸಿಗೆ ಶಿಬಿರ

ಪ್ರತಿಯೊಂದು ಗ್ರಾಮ ಪಂಚಾಯಿತಿ ಗಳಲ್ಲೂ ಸಹ ಒಂದೊಂದು ಗ್ರಂಥಾಲಯ ಇದೆ. ಪ್ರಾರಂಭದಿಂದ ಇತ್ತೀಚಿನ ಹಲವು ವರ್ಷಗಳವರೆಗೂ ಕೂಡ ಗ್ರಂಥಾಲಯ ಇಲಾಖೆ ಬಹಳ ಸಮರ್ಪಕವಾಗಿ ಕೆಲಸ ನಿರ್ವಹಣೆ ಮಾಡಿದ್ದು,...

LatestNews

ಸಾಹಿತಿ ಕುಮಾರಕವಿ ಬಿ.ಎನ್ ನಟರಾಜ್ ಸೇರಿ 16 ಮಂದಿ ಸಾಧಕರಿಗೆ ಕಸ್ತೂರಿ ಸಿರಿರತ್ನ ಪ್ರಶಸ್ತಿ

ಮಂಡ್ಯ: ಕಸ್ತೂರಿ ಸಿರಿಗನ್ನಡ ವೇದಿಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಕಸ್ತೂರಿ ಸಿರಿರತ್ನ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದು 2025-26ನೇ ಸಾಲಿನಲ್ಲಿ ಸುಮಾರು 16 ಸಾಧಕರನ್ನು ಗುರುತಿಸಿ...

LatestMysore

ಕಬಿನಿ ಹಿನ್ನೀರಿನ ಕನಕನಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಜಮೀನು ತೆರವು… ಮುಚ್ಚಳಿಕೆ ಬರೆದ ಗ್ರಾಮಸ್ಥರು

ಮೈಸೂರು: ಹೆಚ್ ಡಿ ಕೋಟೆ ತಾಲೂಕಿನ ಕಬಿನಿ ಹಿನ್ನೀರಿನ ಬೋರೆದೇವರಮುಂಟಿ ಮತ್ತು ಕನಕನಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಭೂಸ್ವಾಧೀನದ ಜಮೀನನ್ನು ತಹಶೀಲ್ದಾರ್ ಆದೇಶದಂತೆ ಅಧಿಕಾರಿಗಳು ತೆರವುಗೊಳಿಸಿರುವ ಘಟನೆ ಮಂಗಳವಾರ...

LatestMysore

ಮಕ್ಕಳ ವಾರಾಂತ್ಯ ಅಭಿನಯ ಕಾರ್ಯಾಗಾರ, ರಂಗ ತರಬೇತಿ ತರಗತಿ ಆರಂಭ… ಆಸಕ್ತರಿಗೆ ಅವಕಾಶ

ಮೈಸೂರು: ಅದಮ್ಯ ರಂಗಶಾಲೆ(ರಿ)ಯ ವತಿಯಿಂದ   ವಿ. ಕೆ. ಪಬ್ಲಿಕ್ ಸ್ಕೂಲ್ ಸಹಯೋಗದೊಂದಿಗೆ ಇದೇ ಜೂನ್ 13ರಿಂದ ಒಂದು ವರ್ಷ ಅವಧಿಯ ವಾರಾಂತ್ಯ ಅಭಿನಯ ಕಾರ್ಯಾಗಾರ ಹಾಗೂ ರಂಗ...

1 2 154
Page 1 of 154
Translate to any language you want