Latest

ಇಂದಿನ (19-07-2026 ಭಾನುವಾರ) ಪಂಚಾಂಗ… ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ?

ಸಂವತ್ಸರ: ಶ್ರೀ ಪರಾಭವ ನಾಮ ಅಯನ: ದಕ್ಷಿಣಾಯಣ ಋತು: ಗ್ರೀಷ್ಮ ಮಾಸ: ಆಷಾಢ  ಪಕ್ಷ:ಶುಕ್ಲ ಸೂರ್ಯೋದಯ: 5:54 ಸೂರ್ಯಾಸ್ತ: 6:49  ತಿಥಿ: ಪಂಚಮಿ- ಷಷ್ಠಿ ನಕ್ಷತ್ರ: ಪುಬ್ಬೆ-ಉತ್ತರೆ...

ArticlesLatest

ನೆನಪಿರಲಿ… ‘ಒಂದು ಊಟದ ಫಲ’ ಜೀವನದಲ್ಲಿ ದೊಡ್ಡ ಪ್ರತಿಫಲ ಕೊಡುತ್ತದೆ..   

ಒಂದು ಸಣ್ಣ ಹಳ್ಳಿಯಲ್ಲಿ ರಾಜು ಎಂಬ ಹುಡುಗ ತನ್ನ ತಾಯಿ ತಂದೆಯರ ಜೊತೆ ವಾಸಿಸುತ್ತಿದ್ದ. ಅವರದ್ದು ತುಂಬಾ ಬಡತನದ ಕುಟುಂಬವಾಗಿತ್ತು. ರಾಜುವಿನ ತಂದೆ ಕೂಲಿ ಕೆಲಸ ಮಾಡುತ್ತಿದ್ದರು....

LatestMysore

ಬಸವಮಾರ್ಗ ವಸತಿ ನಿಲಯದ ವಿದ್ಯಾರ್ಥಿಗಳಿಗೆ  ಉದ್ಯಮಿ ಎಸ್.ಎನ್. ಹರೀಶ್ ರಿಂದ ಸೈಕಲ್ ವಿತರಣೆ

ಮೈಸೂರು(ಹೆಚ್.ಪಿ.ನವೀನ್ ಕುಮಾರ್): ನಗರದ ಸರಸ್ವತಿಪುರಂ ನಲ್ಲಿ ಇರುವ ಬಸವಮಾರ್ಗ ಫೌಂಡೇಶನ್ ನ ಉಚಿತ ವಸತಿ ನಿಲಯದ ಮಕ್ಕಳಿಗೆ ಉದ್ಯಮಿ ಎಸ್.ಎನ್. ಹರೀಶ್ ಮತ್ತು ಸ್ನೇಹಿತರು ಸೈಕಲ್ ಗಳನ್ನು...

CinemaLatest

‘ನಾನು’ ಪ್ರಸ್ತುತ ಘಟನೆಗಳ ಆಧಾರಿತ ಕನ್ನಡ ವೆಬ್ ಸರಣಿ…  ಮುಹೂರ್ತ ಆಯ್ತು.. ಚಿತ್ರೀಕರಣ..

ಮೈಸೂರು: ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟಿಕೊಳ್ಳುವ ಪ್ರೀತಿ, ಪ್ರೇಮಗಳು ಮತ್ತು ಅದು ತಂದೊಡ್ಡುವ ಸಮಸ್ಯೆಗಳು, ದುರಂತ ಅಂತ್ಯಗಳು ಹೀಗೆ ಪ್ರಸ್ತುತ ಘಟನಾವಳನ್ನಿಟ್ಟುಕೊಂಡು ‘ನಾನು’ಎಂಬ ವೆಬ್ ಸರಣಿಯನ್ನು ಆರಂಭಿಸುತ್ತಿದ್ದಾರೆ...

LatestState

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಮಂಡ್ಯದ ಜಿಲ್ಲಾಧ್ಯಕ್ಷರಾಗಿ ಚಂದ್ರು ಮಂಡ್ಯ ನೇಮಕ

ಮಂಡ್ಯ: ನಾಡಿನ ಪ್ರತಿಷ್ಠಿತ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸಂಘಟನೆಯಾದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಕಳೆದೊಂದು ದಶಕದಿಂದ ಕರ್ನಾಟಕ ರಾಜ್ಯದ ಉದ್ದಗಲ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಸಕ್ರಿಯಾಗಿ...

LatestMysore

ಕಾಳೇನಹಳ್ಳಿ  ಪೌರಕಾರ್ಮಿಕರ ಮನೆ ಸಮಸ್ಯೆ ಪರಿಹರಿಸಲು ಶಾಸಕ ಡಿ.ರವಿಶಂಕರ್ ಕ್ರಮ

 ಕೆ.ಆರ್.ನಗರ(ಜಿಟೆಕ್ ಶಂಕರ್): ತಾಲೂಕಿನ ಕಾಳೇನಹಳ್ಳಿ ಸರ್ವೆ ನಂಬರ್ 265ರಲ್ಲಿ ಪೌರಕಾರ್ಮಿಕರು ನಿರ್ಮಾಣ ಮಾಡಿಕೊಂಡಿರುವ ಮನೆಗಳನ್ನು ಮಾಲೀಕರಿಂದ ಬಿಡಿಸಿಕೊಟ್ಟು ಅವರಿಗೆ ಸರ್ಕಾರದ ವತಿಯಿಂದ ಪರಿಹಾರ ಕೊಡಿಸಲಾಗುತ್ತದೆ ಎಂದು ಶಾಸಕ...

LatestMysore

ಕೆ.ಆರ್.ನಗರ ಟಿಎಪಿಸಿಎoಎಸ್ ನಿರ್ದೇಶಕ ಸ್ಥಾನಕ್ಕೆ ಹೊಸೂರು  ಎಸ್ ಟಿ ಕೀರ್ತಿ ನಾಮಪತ್ರ ಸಲ್ಲಿಕೆ

ಕೆ ಆರ್ ನಗರ(ಸಂಘಟನೆ ಮಂಜುನಾಥ್): ತಾಲೂಕು ವ್ಯವಸಾಯೋತ್ಪನ ಮಾರಾಟ ಸಹಕಾರ  ಸಂಘ.ನಿ (ಟಿಎಪಿಸಿಎoಎಸ್ ) ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ  ನಡೆಯುತ್ತಿರುವ ಚುನಾವಣೆ ರಂಗೇರಿದ್ದು, ನಾಮಪತ್ರ ಸಲ್ಲಿಕೆ...

LatestMysore

ಹುಣಸೂರಲ್ಲಿ ಎಸ್‌ಐಆರ್‌ ಅರಿವು ಜಾಥಾಕ್ಕೆ ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಚಾಲನೆ

ಹುಣಸೂರು(ಮನುಕುಮಾರ್): ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ತಾಲೂಕು ಆಡಳಿತ, ನಗರಸಭೆ, ಸರ್ಕಾರಿ ಮಹಿಳಾ ಕಾಲೇಜು ಮತ್ತು...

LatestMysore

ಹುಣಸೂರು ವ್ಯಾಪ್ತಿಯ ಗ್ರಾಮಗಳಲ್ಲಿ ಎಸ್‌ಐಆ‌ರ್ ಜಾಗೃತಿ ಜಾಥಾ.. ಎಸ್ ಐಆರ್ ನಲ್ಲಿ ಭಾಗವಹಿಸಲು ಮನವಿ

ಹುಣಸೂರು(ಮನುಕುಮಾರ್): ತಾಲೂಕಿನ ವಿವಿಧ ಶಾಲಾ-ಕಾಲೇಜುಗಳಲ್ಲಿ ಅರಿವು, ಗ್ರಾಮಗಳಲ್ಲಿ ಜಾಥಾ, ರಂಗೋಲಿ, ಚಿತ್ರಕಲೆ ಬಿಡಿಸುವ ಮೂಲಕ ಎಸ್‌ಐಆ‌ರ್ ಜಾಗೃತಿ ಮೂಡಿಸಲಾಗಿದ್ದು, ತಾಲೂಕಿನ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹುಣಸೂರಿನಲ್ಲಿರುವ...

CrimeLatest

ಮನೆಗೆ ಕನ್ನ ಹಾಕುತ್ತಿದ್ದ ಅಂತರ ರಾಜ್ಯ ಕಳ್ಳರ ಬಂಧನ…9 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಹುಣಸೂರು(ಮನುಕುಮಾರ್): ಕಿಟಕಿ ಒಡೆದು ಬಾಗಿಲ ಚಿಲಕ ತೆಗೆದು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು  ಬಂಧಿಸಿ, ಚಿನ್ನಾಭರಣ ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ....

1 2 184
Page 1 of 184