ಸಂವತ್ಸರ: ಶ್ರೀ ಪರಾಭವ ನಾಮ ಅಯನ: ದಕ್ಷಿಣಾಯಣ ಋತು: ಗ್ರೀಷ್ಮ ಮಾಸ: ಆಷಾಢ ಪಕ್ಷ:ಶುಕ್ಲ ಸೂರ್ಯೋದಯ: 5:54 ಸೂರ್ಯಾಸ್ತ: 6:49 ತಿಥಿ: ಪಂಚಮಿ- ಷಷ್ಠಿ ನಕ್ಷತ್ರ: ಪುಬ್ಬೆ-ಉತ್ತರೆ...
ಒಂದು ಸಣ್ಣ ಹಳ್ಳಿಯಲ್ಲಿ ರಾಜು ಎಂಬ ಹುಡುಗ ತನ್ನ ತಾಯಿ ತಂದೆಯರ ಜೊತೆ ವಾಸಿಸುತ್ತಿದ್ದ. ಅವರದ್ದು ತುಂಬಾ ಬಡತನದ ಕುಟುಂಬವಾಗಿತ್ತು. ರಾಜುವಿನ ತಂದೆ ಕೂಲಿ ಕೆಲಸ ಮಾಡುತ್ತಿದ್ದರು....
ಮೈಸೂರು(ಹೆಚ್.ಪಿ.ನವೀನ್ ಕುಮಾರ್): ನಗರದ ಸರಸ್ವತಿಪುರಂ ನಲ್ಲಿ ಇರುವ ಬಸವಮಾರ್ಗ ಫೌಂಡೇಶನ್ ನ ಉಚಿತ ವಸತಿ ನಿಲಯದ ಮಕ್ಕಳಿಗೆ ಉದ್ಯಮಿ ಎಸ್.ಎನ್. ಹರೀಶ್ ಮತ್ತು ಸ್ನೇಹಿತರು ಸೈಕಲ್ ಗಳನ್ನು...
ಮೈಸೂರು: ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟಿಕೊಳ್ಳುವ ಪ್ರೀತಿ, ಪ್ರೇಮಗಳು ಮತ್ತು ಅದು ತಂದೊಡ್ಡುವ ಸಮಸ್ಯೆಗಳು, ದುರಂತ ಅಂತ್ಯಗಳು ಹೀಗೆ ಪ್ರಸ್ತುತ ಘಟನಾವಳನ್ನಿಟ್ಟುಕೊಂಡು ‘ನಾನು’ಎಂಬ ವೆಬ್ ಸರಣಿಯನ್ನು ಆರಂಭಿಸುತ್ತಿದ್ದಾರೆ...
ಮಂಡ್ಯ: ನಾಡಿನ ಪ್ರತಿಷ್ಠಿತ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸಂಘಟನೆಯಾದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಕಳೆದೊಂದು ದಶಕದಿಂದ ಕರ್ನಾಟಕ ರಾಜ್ಯದ ಉದ್ದಗಲ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಸಕ್ರಿಯಾಗಿ...
ಕೆ.ಆರ್.ನಗರ(ಜಿಟೆಕ್ ಶಂಕರ್): ತಾಲೂಕಿನ ಕಾಳೇನಹಳ್ಳಿ ಸರ್ವೆ ನಂಬರ್ 265ರಲ್ಲಿ ಪೌರಕಾರ್ಮಿಕರು ನಿರ್ಮಾಣ ಮಾಡಿಕೊಂಡಿರುವ ಮನೆಗಳನ್ನು ಮಾಲೀಕರಿಂದ ಬಿಡಿಸಿಕೊಟ್ಟು ಅವರಿಗೆ ಸರ್ಕಾರದ ವತಿಯಿಂದ ಪರಿಹಾರ ಕೊಡಿಸಲಾಗುತ್ತದೆ ಎಂದು ಶಾಸಕ...
ಕೆ ಆರ್ ನಗರ(ಸಂಘಟನೆ ಮಂಜುನಾಥ್): ತಾಲೂಕು ವ್ಯವಸಾಯೋತ್ಪನ ಮಾರಾಟ ಸಹಕಾರ ಸಂಘ.ನಿ (ಟಿಎಪಿಸಿಎoಎಸ್ ) ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ರಂಗೇರಿದ್ದು, ನಾಮಪತ್ರ ಸಲ್ಲಿಕೆ...
ಹುಣಸೂರು(ಮನುಕುಮಾರ್): ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ತಾಲೂಕು ಆಡಳಿತ, ನಗರಸಭೆ, ಸರ್ಕಾರಿ ಮಹಿಳಾ ಕಾಲೇಜು ಮತ್ತು...
ಹುಣಸೂರು(ಮನುಕುಮಾರ್): ತಾಲೂಕಿನ ವಿವಿಧ ಶಾಲಾ-ಕಾಲೇಜುಗಳಲ್ಲಿ ಅರಿವು, ಗ್ರಾಮಗಳಲ್ಲಿ ಜಾಥಾ, ರಂಗೋಲಿ, ಚಿತ್ರಕಲೆ ಬಿಡಿಸುವ ಮೂಲಕ ಎಸ್ಐಆರ್ ಜಾಗೃತಿ ಮೂಡಿಸಲಾಗಿದ್ದು, ತಾಲೂಕಿನ ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹುಣಸೂರಿನಲ್ಲಿರುವ...
ಹುಣಸೂರು(ಮನುಕುಮಾರ್): ಕಿಟಕಿ ಒಡೆದು ಬಾಗಿಲ ಚಿಲಕ ತೆಗೆದು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸಿ, ಚಿನ್ನಾಭರಣ ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ....
janamanakannada.com is the only Kannada language news platform set up in 2025 to connect people to their native language. this was launched with the sole purpose of serving a large online community of non-English speaking users. Breaking news, views and features on various national issues and developments of politicians. From international affairs to local events. It includes the latest news in the form of text, images and videos. The site is constantly updated throughout the day. The website provides updates on national news, international, sports, business, travel, gadget, entertainment, lifestyle, etc
Copyright ©2025 janamanakannada.com. All Rights Reserved.