LatestMysore

ವಿದ್ಯಾರ್ಥಿಗಳ ಬದುಕಿಗೆ ಬೆಳಕಾದವರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು:ನೀಲಾಂಬಿಕಾ

ಮೈಸೂರು: ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಮಹಾಪುರುಷ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಎಂದು ಮೈಸೂರಿನ ಸಾಹಿತಿ ನೀಲಾಂಬಿಕಾ ಅವರು ಹೇಳಿದರು. ಶರಣು ವಿಶ್ವವಚನ ಫೌಂಡೇಶನ್ ವತಿಯಿಂದ ಮೈಸೂರಿನ...

LatestMysore

ನೌಕರರು ಸುರಕ್ಷತಾ ಪರಿಕರ ಬಳಸಿ ವಿದ್ಯುತ್ ಅಘಾತ  ತಪ್ಪಿಸಿ: ಕೆ.ಬಲರಾಂ ಸಲಹೆ

ಕುಶಾಲನಗರ(ಆರ್ ಹೆಚ್):  ವಿದ್ಯುತ್ ಕೆಲಸ ನಿರ್ವಹಿಸುವಾಗ ಕ.ವಿ.ಪ್ರ.ನಿ.ದ ನೌಕರರು ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಬಳಕೆ ಮಾಡುವ ಮೂಲಕ ವಿದ್ಯುತ್ ಅಪಘಾತದಿಂದ ತಪ್ಪಿಸಿ ಕೊಳ್ಳಲು ಸಾಧ್ಯವಿದೆ ಎಂದು ಕ.ವಿ.ಪ್ರ.ನಿ...

LatestMysore

ಮೈಸೂರಿನಲ್ಲಿ ಮಕ್ಕಳಿಗೆ ಮಣ್ಣಿನಲ್ಲಿ ಆಡುತ್ತಾ ಮಣ್ಣಿನಿಂದಲೇ ಗಣಪ ತಯಾರಿಸುವ ಕಾರ್ಯಾಗಾರ

ಮೈಸೂರು: ಮಕ್ಕಳಿಗೆ ಮಣ್ಣಿನೊಂದಿಗೆ ಆಟವಾಡುವುದೆಂದರೆ ಎಲ್ಲಿಲ್ಲದ ಸಂಭ್ರಮ! ಹೀಗಾಗಿ ಅವರ ಸುಂದರ ಕಲ್ಪನಾಶಕ್ತಿಯನ್ನು ಪ್ರೋತ್ಸಾಹಿಸಲು ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯು "ಮಣ್ಣಿನೊಂದಿಗೆ ಆಟ" ಎಂಬ 4 ವಾರಾಂತ್ಯಗಳ...

ArticlesLatest

ಕೊಡಗಿನ ವಿಶಿಷ್ಟ ಹಬ್ಬ ‘ಕೈಲ್‌ ಮುಹೂರ್ತ’ ಇದು ಕೊಡಗಿನವರ ಪಾಲಿನ ಆಯುಧಪೂಜೆ!

 ಕೊಡಗಿನ ಮಂದಿಗೆ ರಿಲ್ಯಾಕ್ಸ್ ನೀಡುವ ಹಬ್ಬವೇ "ಕೈಲ್‌ಮುಹೂರ್ತ"  ಇದರ ಆಚರಣೆಯ ಹಿನ್ನಲೆಯೇ ಒಂಥರಾ ರೋಚಕ… ಇವತ್ತು ಆಧುನಿಕತೆಯ ಅಬ್ಬರದಲ್ಲಿ ಆಚರಣೆಯಲ್ಲಿ ಒಂದಿಷ್ಟು ಬದಲಾವಣೆಗಳು ಆಗಿರಬಹುದು ಆದರೆ ಅದೇ...

CinemaLatest

‘ಕೌಸ್ತುಭ’ ಪ್ರಮೋದ್ ಶೆಟ್ಟಿ ಫಸ್ಟ್ ಲುಕ್ ರಿಲೀಸ್… ಇದು ಹೇಳುವ ಕಥೆ ಏನು?

ಬೆಂಗಳೂರು : ನಟ ಪ್ರಮೋದ್ ಶೆಟ್ಟಿ ಜನ್ಮದಿನದ ಸಂದರ್ಭದಲ್ಲಿ 'ಕೌಸ್ತುಭ'  ಚಿತ್ರತಂಡ ಶೆಟ್ಟರ ಹೊಸ ಪೊಲೀಸ್ ಲುಕ್ ರಿಲೀಸ್ ಮಾಡುವ ಮೂಲಕ ಚಿತ್ರ ತಂಡ ಶುಭ ಕೋರಿದೆ....

CinemaLatest

ಭಾರತಿದೇವಿ.. ಭಾರತಿ ವಿಷ್ಣುವರ್ಧನ್ ಆಗಿದ್ದೇಗೆ?….ಇದು 55 ವರ್ಷಗಳ ಸಿನಿಮಾ  ಜರ್ನಿ..

ಜನಜಂಗುಳಿಯನ್ನು ಸೀಳಿ  ಜಾಗ ಬಿಡಿಸಿಕೊಂಡು ಹೋಗಿ ಚಿತ್ರೀಕರಣದಲ್ಲಿದ್ದ ಡಾ.ರಾಜ್‍ ಕುಮಾರ್ ದರ್ಶನ ಪಡೆದು ಕುಣಿದು ಕುಪ್ಪಳಿಸಿದ್ದ ಪುಟ್ಟ ಹುಡುಗಿ ಮುಂದೆ ಅವರೊಂದಿಗೆ ನಟಿಸಿ ಭಲೇ ಜೋಡಿ ಎನಿಸಿಕೊಂಡರು.....

ArticlesLatest

ಮೌನದ ಮಡಿಲಲಿ ಮನದ ಬೆಳಕು….  ಇದು ಬರೀ ಲೇಖನವಲ್ಲ… ನಿಮ್ಮೊಳಗಿನ ಗೊಂದಲಕ್ಕೆ  ಟಾನಿಕ್…

ಒತ್ತಡದ ಬದುಕು ಈಗೀಗ ನಮ್ಮನ್ನು ನೆಮ್ಮದಿಯಾಗಿಟ್ಟಿಲ್ಲ… ಎಲ್ಲವೂ ಇದ್ದರೂ ಅದರಲ್ಲಿ ತೃಪ್ತಿ ಪಡದೆ ಮತ್ಯಾವುದಕ್ಕೋ ಹಂಬಲಿಸುತ್ತಾ ಬದುಕನ್ನು ಗೋಜಲು ಮಾಡಿಕೊಂಡು ಮನಃಶಾಂತಿಯಿಲ್ಲದೆ ಪರಪರಾಂತ ತಲೆಕೆರೆದುಕೊಂಡು ಓಡಾಡುತ್ತಿರುತ್ತೇವೆ….  ಲೇಖಕಿ...

LatestMysore

ಬರಪರಿಹಾರಕ್ಕೆ ಕೇಂದ್ರಕ್ಕೆ ಪತ್ರ… ಹಣ ಬಿಡುಗಡೆ ನಂತರ ಪರಿಹಾರ ಘೋಷಣೆ:ಡಾ.ಜಿ.ಪರಮೇಶ್ವರ್

ಕೆ.ಆರ್‌.ನಗರ(ಜಿಟೆಕ್ ಶಂಕರ್):  ಬರ ಪರಿಹಾರಕ್ಕೆ ಹಣ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು ಹಣ ಬಿಡುಗಡೆಯ ನಂತರ ಬರ ಪರಿಹಾರದ ಹಣ ಘೋಷಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿಯೂ ಆದ...

LatestMysore

ಗಾವಡಗೆರೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜನಾರ್ದನ್ ರವರಿಗೆ ಆತ್ಮೀಯ ಬೀಳ್ಕೊಡುಗೆ

ಹುಣಸೂರು(ಹಿರೀಕ್ಯಾತನಹಳ್ಳಿಸ್ವಾಮಿಗೌಡ): ತಾಲೂಕಿನ ಗಾವಡಗೆರೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜನಾರ್ದನ್ ಅವರು ವಯೋ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪನ್ಯಾಸಕರು ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳು ಸ್ನೇಹಿತರು...

1 2 213
Page 1 of 213